‘ಭಾರತೀಯ ಕ್ರಿಕೆಟ್’ ನಲ್ಲೂ ಮೀಸಲಾತಿ ಜಾರಿಯಾಗಲಿ : ನಟ ಚೇತನ್ ಆಗ್ರಹ |Actor Chethan

ಚಾಮರಾಜನಗರ : ಕಾಂತಾರ ಸಿನಿಮಾ ವಿವಾದದ ಕಿಡಿ ಹೊತ್ತಿಸಿದ ನಟ ಚೇತನ್ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು, ಇದೀಗ ಈ ವಿವಾದದ ಬಳಿಕ ನಟ ಚೇತನ್ ಮತ್ತೊಂದು ರೀತಿಯಲ್ಲಿ ಸುದ್ದಿಯಾಗಿದ್ದಾರೆ. ಭಾರತೀಯ ಕ್ರಿಕೆಟ್ ನಲ್ಲೂ ಮೀಸಲಾತಿ ಜಾರಿಯಾಗಬೇಕು ಎಂದು ನಟ ಚೇತನ್ ಆಗ್ರಹಿಸಿದ್ದಾರೆ, ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನಟ ಚೇತನ್ ಭಾರತೀಯ ಕ್ರಿಕೆಟ್ ನಲ್ಲಿ ಶೇ 70 ರಷ್ಟು ಆಟಗಾರರು ಮೇಲ್ಜಾತಿಯವರೇ ಇದ್ದಾರೆ, ಹಾಗಾಗಿ ಭಾರತೀಯ ಕ್ರಿಕೆಟ್ ನಲ್ಲೂ ಮೀಸಲಾತಿ ಜಾರಿಯಾಗಬೇಕು ಎಂದು ಆಗ್ರಹಿಸಿದ್ದಾರೆ. ಭಾರತೀಯ … Continue reading ‘ಭಾರತೀಯ ಕ್ರಿಕೆಟ್’ ನಲ್ಲೂ ಮೀಸಲಾತಿ ಜಾರಿಯಾಗಲಿ : ನಟ ಚೇತನ್ ಆಗ್ರಹ |Actor Chethan