BIGG NEWS: ಕೊಪ್ಪಳದಲ್ಲಿ ́ನಿಲ್ಲದʼ ಮಳೆಯ ಆರ್ಭಟ; ಒಂದು ವಾರದಿಂದ ನಡುಗಡ್ಡೆಯಲ್ಲಿ ಸಿಲುಕಿರುವ 120 ಕುರಿಗಳು; ಎನ್​ಡಿಆರ್​ಎಫ್ ನಿಂದ ಶೋಧಕಾರ್ಯ

ಕೊಪ್ಪಳ: ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯ ಅಬ್ಬರ ಜೋರಾಗಿದೆ. ಇದರಿಂದಾಗಿ ಜಿಲ್ಲೆಯ ಗಂಗಾವತಿಯ ದೇವಘಾಟ ಗ್ರಾಮದಲ್ಲಿ 120 ಕುರಿಗಳು ನಡುಗಡ್ಡೆಯಲ್ಲಿ ಸಿಲುಕಿವೆ. ಒಂದು ವಾರದಿಂದ ನಡುಗಡ್ಡೆಯಲ್ಲಿ ಸಿಲುಕಿರುವ 120 ಕುರಿಗಳು ಸಿಲುಕಿಗೊಂಡಿದೆ. BIGG BREAKING NEWS: ‘ತಾಜ್ ಬಾಬಾ’ ಎಂದೇ ಖ್ಯಾತರಾಗಿದ್ದ ಕಲಬುರಗಿಯ ಸೂಫಿ ಸಂತ ‘ಶೇಖ್  ತಾಜುದ್ದೀನ್ ಜುನೈದಿ’ ಇನ್ನಿಲ್ಲ   ತುಂಗಭದ್ರಾ ನದಿ ಪ್ರವಾಹಕ್ಕೆ ದೇವಘಾಟ ಬಳಿ ನಡುಗಡ್ಡೆ ಉಂಟಾಗಿದ್ದು, ನಿನ್ನೆ ಅಗ್ನಿಶಾಮಕದಳದವರಿಂದ ಸಾಧ್ಯವಾಗದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸ್ಥಗಿತವಾಗಿತ್ತು. ಇಂದು ವಿಜಯವಾಡದಿಂದ ಎನ್​ಡಿಆರ್​ಎಫ್​ ತಂಡ ಆಗಮಿಸಿದ್ದು, … Continue reading BIGG NEWS: ಕೊಪ್ಪಳದಲ್ಲಿ ́ನಿಲ್ಲದʼ ಮಳೆಯ ಆರ್ಭಟ; ಒಂದು ವಾರದಿಂದ ನಡುಗಡ್ಡೆಯಲ್ಲಿ ಸಿಲುಕಿರುವ 120 ಕುರಿಗಳು; ಎನ್​ಡಿಆರ್​ಎಫ್ ನಿಂದ ಶೋಧಕಾರ್ಯ