BREAKING: ‘ರೇಣುಕಾಸ್ವಾಮಿ ಕೊಲೆ’ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್: ಶಾಕ್ ಡಿವೈಸ್ ತರಲು ‘ಸಮತಾ’ ಹಣ ಕೊಟ್ಟಿದ್ದು ಬಯಲು

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಶಾಕ್ ನೀಡಿ ಹತ್ಯೆ ಮಾಡಿದ್ದನ್ನು ಬಂಧಿತ ಆರೋಪಿಗಳು ಒಪ್ಪಿಕೊಂಡಿದ್ದರು. ಇಂತಹ ಶಾಕ್ ಡಿವೈಸ್ ತರೋದಕ್ಕೆ ಹಣ ನೀಡಿದ್ದೇ ಎ1 ಆರೋಪಿ ಪವಿತ್ರಾ ಗೌಡ ಅವರ ಬ್ಯುಸಿನೆಸ್ ಪಾರ್ಟನ್ ಸಮತಾ ಎಂಬುದಾಗಿ ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ಪವಿತ್ರಾ ಗೌಡ ಅವರ ಬ್ಯುಸಿನೆಸ್ ಪಾಟ್ನರ್ ಆಗಿರುವಂತ ಸಮತಾಗೆ ಎಸ್ಐಟಿ ಅಧಿಕಾರಿಗಳು ತನಿಖೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಇದಕ್ಕೂ ಮುನ್ನವೇ ರೇಣುಕಾಸ್ವಾಮಿ ಕೊಲೆ ನಡೆದ ನಂತ್ರ, ಪವಿತ್ರಾ … Continue reading BREAKING: ‘ರೇಣುಕಾಸ್ವಾಮಿ ಕೊಲೆ’ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್: ಶಾಕ್ ಡಿವೈಸ್ ತರಲು ‘ಸಮತಾ’ ಹಣ ಕೊಟ್ಟಿದ್ದು ಬಯಲು