‘ಪೊಲೀಸರಿಗೆ ಸಾಕ್ಷ್ಯ ಹುಡುಕಿ ಕೊಟ್ಟಿದ್ದೇ ನಾವು’ : ಶಾಸಕ ರೇಣುಕಾಚಾರ್ಯ ಬೆಂಬಲಿಗರಿಂದ ಆಕ್ರೋಶ

ದಾವಣಗೆರೆ : ಶಾಸಕ ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರಶೇಖರ್ ಸಾವಿನ ಪ್ರಕರಣದ ಸಾಕ್ಷ್ಯ ಹುಡುಕಿ ಕೊಟ್ಟಿದ್ದೇ ನಾವು’ , ಪೊಲೀಸರಿಂದ ಪತ್ತೆ ಹಚ್ಚಲು ಆಗಲಿಲ್ಲ ಎಂದು ರೇಣುಕಾಚಾರ್ಯ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ರೇಣುಕಾಚಾರ್ಯ ಬೆಂಬಲಿಗರು ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸರಿಂದ ಪತ್ತೆ ಹಚ್ಚಲು ಆಗಲಿಲ್ಲ, ಎಡಿಜಿಪಿ ಅಲೋಕ್ ಕುಮಾರ್ ಆತುರದ ಹೇಳಿಕೆ ನೀಡಿದ್ದಾರೆ, ಪೊಲೀಸರು ಸರಿಯಾಗಿ ತನಿಖೆ ನಡೆಸುತ್ತಿಲ್ಲ, 5 ದಿನಗಳಾದರೂ ಚಂದ್ರಶೇಖರ್ ಪತ್ತೆ ಹಚ್ಚಲು ಪೊಲೀಸರಿಗೆ ಆಗಿರಲಿಲ್ಲ, ಪೊಲೀಸರಿಗೆ ಸಾಕ್ಷ್ಯ … Continue reading ‘ಪೊಲೀಸರಿಗೆ ಸಾಕ್ಷ್ಯ ಹುಡುಕಿ ಕೊಟ್ಟಿದ್ದೇ ನಾವು’ : ಶಾಸಕ ರೇಣುಕಾಚಾರ್ಯ ಬೆಂಬಲಿಗರಿಂದ ಆಕ್ರೋಶ