‘ಎಲ್ಲರೂ ಸೇರಿ ಟ್ರಿಪ್ ಪ್ಲ್ಯಾನ್ ಮಾಡಿದ್ದೆವು, ಆದ್ರೆ ಇವತ್ತು ಆತನೇ ಇಲ್ಲ : ಸಹೋದರ ಚಂದ್ರು ನೆನೆದು ಕಣ್ಣೀರಿಟ್ಟ ರೇಣುಕಾಚಾರ್ಯ ಪುತ್ರಿ

ದಾವಣಗೆರೆ : ಶಾಸಕ ರೇಣುಕಾಚಾರ್ಯ ಅವರ ಸಹೋದರನ ಪುತ್ರ ಚಂದ್ರಶೇಖರ್  ಸಾವಿನಿಂದ ಇಡೀ ಕುಟುಂಬ ದುಃಖದಲ್ಲಿ ಮರುಗಿದೆ. ಸದ್ಯ, ಚಂದ್ರು ಅವರ ಅಂತ್ಯಕ್ರಿಯೆಗೆ ಸಕಲ ಸಿದ್ದತೆ ನಡೆಸಲಾಗುತ್ತಿದ್ದು, ಕೆಲವೇ ಹೊತ್ತಿನಲ್ಲಿ ಪಾರ್ಥಿವ ಶರೀದ ಕುಂದೂರು ಗ್ರಾಮದ ರೇಣುಕಾಚಾರ್ಯ ಮನೆ ತಲುಪಲಿದೆ.  ಸಹೋದರನನ್ನು ಕಳೆದುಕೊಂಡು ಮಾತನಾಡಿರುವ ರೇಣುಕಾಚಾರ್ಯ ಪುತ್ರಿ ಚಂದನಾ ಕಣ್ಣೀರಿಟ್ಟಿದ್ದಾರೆ, ಸುದ್ದಿಗಾರರ ಜೊತೆ ಮಾತನಾಡಿದ ಚಂದನಾ, ‘ನಾವೆಲ್ಲಾ ಸ್ನೇಹಿತರಂತೆ ಇದ್ದೆವು, ಇಂದು ಆತ ನಮ್ಮೊಂದಿಗೆ ಇಲ್ಲ ಎನ್ನುವುದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ’ ಎಂದಿದ್ದಾರೆ. ‘ಅಪ್ಪನಿಗೆ ಮಗನನ್ನು ಕಳೆದುಕೊಂಡ ಗಿಲ್ಟ್ … Continue reading ‘ಎಲ್ಲರೂ ಸೇರಿ ಟ್ರಿಪ್ ಪ್ಲ್ಯಾನ್ ಮಾಡಿದ್ದೆವು, ಆದ್ರೆ ಇವತ್ತು ಆತನೇ ಇಲ್ಲ : ಸಹೋದರ ಚಂದ್ರು ನೆನೆದು ಕಣ್ಣೀರಿಟ್ಟ ರೇಣುಕಾಚಾರ್ಯ ಪುತ್ರಿ