BREAKING NEWS: ರೇಣುಕಾಚಾರ್ಯ ಸಹೋದರರನ ಪುತ್ರ ಚಂದ್ರು ಸಾವು ಪ್ರಕರಣ; ತನಿಖೆ ಸಿಐಡಿಗೆ ವಹಿಸಿದ ರಾಜ್ಯ ಸರ್ಕಾರ

ಬೆಂಗಳೂರು: ರೇಣುಕಾಚಾರ್ಯ ಸಹೋದರರನ ಪುತ್ರ ಚಂದ್ರ ಸಾವು ಪ್ರಕರಣಕ್ಕೆ ತನಿಖೆ ಸಿಐಡಿಗೆ ವಹಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದಾರೆ. BIGG NEWS: ರಾಯಚೂರಿನಲ್ಲಿ ಝಿಕಾ ವೈರಸ್ ಪತ್ತೆ; ಸೋಂಕು ತಡೆಗಟ್ಟುವುದು ಹೇಗೆ ? ಇಲ್ಲಿದೆ ವೈದ್ಯರ ಸಲಹೆಗಳು   ನಿನ್ನೆ ಸಿಐಡಿ ತಂಡ ಹೊನ್ನಾಳಿ ನಿವಾಸಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರೇಣುಕಾಚಾರ್ಯ ಕುಟುಂಬದ ಸದಸ್ಯರಿಂದ ಮಾಹಿತಿ ಸಂಗ್ರಹ ಮಾಡಿದ್ದಾರೆ.ಇನ್ನು ಅಕ್ಟೋಬರ್ 30ರಿಂದ ನಾಪತ್ತೆಯಾಗದ್ದ ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯ ತಮ್ಮನ ಮಗ ಚಂದ್ರಶೇಖರ್ ಶವವಾಗಿ … Continue reading BREAKING NEWS: ರೇಣುಕಾಚಾರ್ಯ ಸಹೋದರರನ ಪುತ್ರ ಚಂದ್ರು ಸಾವು ಪ್ರಕರಣ; ತನಿಖೆ ಸಿಐಡಿಗೆ ವಹಿಸಿದ ರಾಜ್ಯ ಸರ್ಕಾರ