‘ಶವ’ ಅಂತ ಕರಿಬೇಡಿ, ‘ಚಂದ್ರು’ ಎಂದು ಕರೆಯಿರಿ : ಬಿಕ್ಕಿ ಬಿಕ್ಕಿ ಅತ್ತ ಶಾಸಕ ರೇಣುಕಾಚಾರ್ಯ |M.P Renukacharya

ಬೆಂಗಳೂರು : ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ( Renukacharya) ಸಹೋದರನ ಪುತ್ರ ‘ಚಂದ್ರಶೇಖರ್ (24) ಮೃತದೇಹ ಇಂದು ಪತ್ತೆಯಾಗಿದೆ. ಇದೀಗ ಘಟನೆ ನಡೆದ ಸ್ಥಳಕ್ಕೆ ಎಫ್ ಎಸ್ ಎಲ್ ತಂಡ ( ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು) ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಚಂದ್ರಶೇಖರ್ ಶವ ಪತ್ತೆಯಾಗುತ್ತಿದ್ದಂತೆ ರೇಣುಕಾಚಾರ್ಯ ಆಕ್ರಂದನ ಮುಗಿಲು ಮುಟ್ಟಿದೆ. ನಿನ್ನ ಸಾವಿಗೆ ನಾನೇ ಕಾರಣ..ಚಂದ್ರು ಚಂದ್ರು ಎಂದು ಗೋಗರೆದಿದ್ದಾರೆ. ಯಾರು ಕೂಡ ಶವ ಎನ್ನಬೇಡಿ, ಚಂದ್ರು ಎಂದು ಕರೆಯಿರಿ, ನನ್ನ ಶವಕ್ಕೆ ನೀನು … Continue reading ‘ಶವ’ ಅಂತ ಕರಿಬೇಡಿ, ‘ಚಂದ್ರು’ ಎಂದು ಕರೆಯಿರಿ : ಬಿಕ್ಕಿ ಬಿಕ್ಕಿ ಅತ್ತ ಶಾಸಕ ರೇಣುಕಾಚಾರ್ಯ |M.P Renukacharya