BREAKING: ಕರ್ನಾಟಕಕ್ಕೆ ಮತ್ತೆ ರಿಲೀಫ್: ‘ಕಾವೇರಿ ನದಿ’ ನೀರು ಹರಿಸುವ ವಿಚಾರದಲ್ಲಿ ಯಾವುದೇ ಆದೇಶ ಮಾಡದ ‘CWRC’

ಬೆಂಗಳೂರು: ಕರ್ನಾಟಕಕ್ಕೆ ಮತ್ತೆ ಬಿಗ್ ರಿಲೀಫ್ ಅನ್ನು CWRC ನೀಡಿದೆ. ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವ ಸಂಬಂಧ ಯಾವುದೇ ಆದೇಶವನ್ನು ಮಾಡಿಲ್ಲ. ದಿನಾಂಕ: 13-08-2024ರ ಇಂದು CWRCಯ 101ನೇ ಸಭೆ ದೆಹಲಿಯ ಕಚೇರಿಯಲ್ಲಿ ನಡೆಯಿತು. ಅದರ ಸಾರಾಂಶ ಈ ಕೆಳಗಿನಂತಿದೆ. 1. ಕರ್ನಾಟಕವು CWRC ಮುಂದೆ ಈ ಕೆಳಕಂಡ ಅಂಶಗಳನ್ನು ಸಲ್ಲಿಸಿತು i) ದಿನಾಂಕ 11.08.2024 ರಂತೆ ನಿಗದಿಪಡಿಸಿದ ನೀರಿನ ಹರಿವಾದ 56.73 ಟಿಎಂಸಿ ಗೆ ಬದಲಾಗಿ ಬಿಳಿಗುಂಡ್ಲುವಿನಲ್ಲಿ 153.802 ಟಿಎಂಸಿ ನೀರು ಹರಿದಿರುತ್ತದೆ. ii) … Continue reading BREAKING: ಕರ್ನಾಟಕಕ್ಕೆ ಮತ್ತೆ ರಿಲೀಫ್: ‘ಕಾವೇರಿ ನದಿ’ ನೀರು ಹರಿಸುವ ವಿಚಾರದಲ್ಲಿ ಯಾವುದೇ ಆದೇಶ ಮಾಡದ ‘CWRC’