BIGG NEWS : ಮಳೆಯ ಅರ್ಭಟಕ್ಕೆ ಉಡುಪಿ ಜಿಲ್ಲೆಯಲ್ಲಿಂದು ʼರೆಡ್‌ ಅಲರ್ಟ್‌ ʼ: ಆಗಸ್ಟ್‌ 10ರವರೆಗೆ ʼಮೀನುಗಾರಿಕೆಗೆ ನಿರ್ಬಂಧʼ | Red alert

 ಉಡುಪಿ :  ಬೈಂದೂರು, ಕಾರ್ಕಳ ತಾಲೂಕಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು,  ಜಿಲ್ಲೆಯಾದ್ಯಂತ ಇಂದು ಸಂಜೆ ಭಾರೀ ಮಳೆಯಾಗುವ ಸಾಧ್ಯತೆ  ಹಿನ್ನೆಲೆ ಉಡುಪಿ ಜಿಲ್ಲೆಯಾದ್ಯಂತ ರೆಡ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ. BIGG BREAKING NEWS: ಗೌರಿ- ಗಣೇಶ ಹಬ್ಬಕ್ಕೆ ಬಿಬಿಎಂಪಿ ಮಾಸ್ಟರ್‌ ಪ್ಲಾನ್‌ : ಹೊಸ ಮಾರ್ಗಸೂಚಿ ಬಿಡುಗಡೆ ಶ್ವಿಮಕಡಲ ತೀರದಲ್ಲಿ ಭಾರೀ  ಗ್ರಾತ್ರದ ತೂಫಾನ್‌ ಎದ್ದಿರುವುದರಿಂದ  ಸ್ಥಳೀಯರಲ್ಲಿ ಆತಂಕ ಸೃಷ್ಠಿಯಾಗಿದೆ.  ಆಗಸ್ಟ್‌ 10ರವರೆಗೆ ಮೀನುಗಾರಿಕೆಗೆ ನಿರ್ಬಂಧ ಹೇರಲಾಗಿದೆ. ಯಾರು ಕಡಲಿಗೆ ಇಳಿಯದಂತೆ ಜಿಲ್ಲಾಡಳಿತ ಸೂಚನೆ ನೀಡಿದೆ . … Continue reading BIGG NEWS : ಮಳೆಯ ಅರ್ಭಟಕ್ಕೆ ಉಡುಪಿ ಜಿಲ್ಲೆಯಲ್ಲಿಂದು ʼರೆಡ್‌ ಅಲರ್ಟ್‌ ʼ: ಆಗಸ್ಟ್‌ 10ರವರೆಗೆ ʼಮೀನುಗಾರಿಕೆಗೆ ನಿರ್ಬಂಧʼ | Red alert