‘ಬೆಂಬಲ ನೀಡಲು ಸಿದ್ಧ’ : ಏರ್ ಇಂಡಿಯಾ ದುರಂತಕ್ಕೆ ‘ಯುಕೆ ಹೈಕಮಿಷನರ್’ ಸಂತಾಪ, ‘ಪ್ರಧಾನಿ ಮೋದಿ’ ಭೇಟಿ

ನವದೆಹಲಿ : ಅಹಮದಾಬಾದ್‌’ನಲ್ಲಿ 240ಕ್ಕೂ ಹೆಚ್ಚು ಜನರನ್ನ ಬಲಿತೆಗೆದುಕೊಂಡ ಏರ್ ಇಂಡಿಯಾ ವಿಮಾನ ಅಪಘಾತದ ಹಿನ್ನೆಲೆಯಲ್ಲಿ ಭಾರತಕ್ಕೆ ಬ್ರಿಟಿಷ್ ಹೈಕಮಿಷನರ್ ಲಿಂಡಿ ಕ್ಯಾಮರೂನ್ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನ ಭೇಟಿಯಾದರು. ಅಪಘಾತದಲ್ಲಿ ಹಲವಾರು ವಿದೇಶಿ ಪ್ರಜೆಗಳು ಕೂಡ ಮೃತ ಪಟ್ಟಿದ್ದಾರೆ. ಸಭೆಯ ನಂತರ, ಕ್ಯಾಮರೂನ್ ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ತಮ್ಮ ಸಂತಾಪ ಮತ್ತು ಬೆಂಬಲವನ್ನ ವ್ಯಕ್ತಪಡಿಸಿ ಪೋಸ್ಟ್ ಮಾಡಿದರು. “ಈ ದುರಂತ ಅಪಘಾತದ ಸಂದರ್ಭದಲ್ಲಿ ನಾವು ಸಂತಾಪವನ್ನು ಹಂಚಿಕೊಂಡಿದ್ದೇವೆ” ಎಂದು ಅವರು ಬರೆದಿದ್ದಾರೆ. … Continue reading ‘ಬೆಂಬಲ ನೀಡಲು ಸಿದ್ಧ’ : ಏರ್ ಇಂಡಿಯಾ ದುರಂತಕ್ಕೆ ‘ಯುಕೆ ಹೈಕಮಿಷನರ್’ ಸಂತಾಪ, ‘ಪ್ರಧಾನಿ ಮೋದಿ’ ಭೇಟಿ