BIG NEWS: ರೈತರಿಗಾಗಿ ಆತ್ಮಹತ್ಯೆಗೂ ರೆಡಿ, ಬೇಕಿದ್ರೆ ನಾಳೆಯೇ ರಾಜೀನಾಮೆಗೆ ಸಿದ್ಧ: ಕಾಂಗ್ರೆಸ್ ಶಾಸಕ ರಾಜು ಕಾಗೆ

ಬೆಳಗಾವಿ: ತಾನು ರೈತರಿಗಾಗಿ ಆತ್ಮಹತ್ಯೆಗೂ ರೆಡಿಯಾಗಿದ್ದೇನೆ. ಬೇಕಿದ್ರೇ ನಾಳೆಯೇ ಶಾಸಕ ಸ್ಥಾನಕ್ಕೂ ರಾಜೀನಾಮೆಗೆ ಸಿದ್ಧ ಎಂಬುದಾಗಿ ಸಿಎಂ ಸಿದ್ಧರಾಮಯ್ಯ ಸರ್ಕಾರದ ವಿರುದ್ಧವೇ ಕಾಂಗ್ರೆಸ್ ಶಾಸಕ ರಾಜು ಕಾಗೆ ಗುಡುಗಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಕಾಗವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕ ರಾಜು ಕಾಗೆ ಅವರು, ರೈತು ಒಂದು ವರ್ಷ ಬೆಳೆಯನ್ನು ಬೆಳೆಯೋದು ಬಿಟ್ಟರೇ ನೀವು ಏನು ತಿನ್ನುತ್ತೀರಿ.? ನಿಮ್ಮ ಬಳಿಯಲ್ಲಿ ಹಣ, ಬಂಗಾರ, ಬೆಳ್ಳಿ ಸಾಕಷ್ಟು ಇದ್ದರೂ ಅನ್ನ ಇಲ್ಲದೇ ಅದನ್ನು ತಿನ್ನೋಕೆ ಆಗುತ್ತಾ.? ಮೊದಲು ರೈತರ ಬದುಕನ್ನು … Continue reading BIG NEWS: ರೈತರಿಗಾಗಿ ಆತ್ಮಹತ್ಯೆಗೂ ರೆಡಿ, ಬೇಕಿದ್ರೆ ನಾಳೆಯೇ ರಾಜೀನಾಮೆಗೆ ಸಿದ್ಧ: ಕಾಂಗ್ರೆಸ್ ಶಾಸಕ ರಾಜು ಕಾಗೆ