ಬೆಂಗಳೂರಲ್ಲಿ ಫೆ.29ರಿಂದ ಮಾ.9ರವರೆಗೆ ‘ರಾಷ್ಟ್ರೀಯ ಸಾರಸ್’ ಮೇಳ : ಲೋಗೋ ಅನವರಾನಗೊಳಿಸಿದ ಡಿಸಿಎಂ ಡಿಕೆ

ಬೆಂಗಳೂರು : ಮಹಿಳಾ ಸಬಲೀಕರಣ ಮತ್ತು ಸ್ವಾವಲಂಬನೆಗೊಳಿಸುವ ಉದ್ದೇಶದಿಂದ ಫೆ. 29ರಿಂದ ಮಾ.9ರವರೆಗೆ ನಗರದ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ರಾಷ್ಟ್ರೀಯ ‘ಸಾರಸ್’ ಮೇಳ ಮತ್ತು ಬೃಹತ್ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ ಆಯೋಜಿಸಲಾಗಿದೆ ಎಂದು ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ. ‘ದೇಹ’ ತೂಕವಿದ್ದರೆ ಸಾಲದು ‘ಮಾತಿನ’ ತೂಕವಿರಬೇಕು : ನಟ ದರ್ಶನ್ ಹೇಳಿಕೆಗೆ ನಿರ್ಮಾಪಕ ಉಮಾಪತಿಗೌಡ ಟಾಂಗ್ ಮೇಳದ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶುಕ್ರವಾರ ವಿಕಾಸಸೌಧದಲ್ಲಿ ಸರಸ್ … Continue reading ಬೆಂಗಳೂರಲ್ಲಿ ಫೆ.29ರಿಂದ ಮಾ.9ರವರೆಗೆ ‘ರಾಷ್ಟ್ರೀಯ ಸಾರಸ್’ ಮೇಳ : ಲೋಗೋ ಅನವರಾನಗೊಳಿಸಿದ ಡಿಸಿಎಂ ಡಿಕೆ

Kannada News | India News | Breaking news | Live news | Kannada | Kannada News | Karnataka News | Karnataka News

Copy and paste this URL into your WordPress site to embed

Copy and paste this code into your site to embed