ಶಿವರಾತ್ರಿಯಂದೇ ‘ರಾಮೇಶ್ವರಂ ಕೆಫೆ’ ಪುನರಾರಂಭಕ್ಕೆ ಸಿದ್ಧತೆ : ನಾಳೆಯಿಂದ ಗ್ರಾಹಕರಿಗೆ ಮುಕ್ತ ಪ್ರವೇಶ

ಬೆಂಗಳೂರು : ಕಳೆದ ಶುಕ್ರವಾರ ಬೆಂಗಳೂರಿನ ರಾಮೇಶ್ವರಕ್ಕೆ ಬೆಲೆಯಲ್ಲಿ ಬಾಂಬೆ ಬ್ಲಾಸ್ಟ್ ಸಂಭವಿಸಿ ಸುಮಾರು 10 ಜನರು ಗಾಯಗೊಂಡಿದ್ದರು. ಇದೀಗ ಒಂದು ವಾರದ ನಂತರ ಮತ್ತೆ ರಾಮೇಶ್ವರಂ ಕೆಫೆ ಪುನರಾರಂಭ ವಾಗಿದ್ದು ನಾಳೆಯಿಂದ ಗ್ರಾಹಕರಿಗೆ ಮುಕ್ತವಾಗಿ ಪ್ರವೇಶವಿರಲಿದೆ ಎಂದು ಹೇಳಲಾಗುತ್ತಿದೆ. ‘KSRTC’ ನಿವೃತ್ತ, ಮಾಜಿ ನೌಕರರಿಗೆ ಗುಡ್ ನ್ಯೂಸ್ : ಶೇ.15 ರಷ್ಟು ವೇತನ ಹೆಚ್ಚಳದ ಬಾಕಿ ಹಣ ವಿತರಣೆ : ರಾಮಲಿಂಗಾರೆಡ್ಡಿ ಈ ಕುರಿತಂತೆ ರಾಮೇಶ್ವರಂ ಕೆಫೆ ಸಿ ಓ ರಾಘವೇಂದ್ರ ಅವರು ಈ ಹಿಂದೆ … Continue reading ಶಿವರಾತ್ರಿಯಂದೇ ‘ರಾಮೇಶ್ವರಂ ಕೆಫೆ’ ಪುನರಾರಂಭಕ್ಕೆ ಸಿದ್ಧತೆ : ನಾಳೆಯಿಂದ ಗ್ರಾಹಕರಿಗೆ ಮುಕ್ತ ಪ್ರವೇಶ