BIG UPDATE: ಬಟ್ಟೆ ಬದಲಿಸಿ ಟೋಪಿ ಬಿಟ್ಟು ಹೋದ ‘ರಾಮೇಶ್ವರಂ ಕೆಫೆ ಬಾಂಬರ್‌’ ಬಗ್ಗೆ ಮಹತ್ವದ ಸುಳಿವು ಪತ್ತೆ

ಬೆಂಗಳೂರು: ನಗರದ ಕುಂದಲಹಳ್ಳಿ ಬಳಿಯ ರಾಮೇಶ್ವರಂ ಕೆಫೆಯಲ್ಲಿ ನಡೆದಿದ್ದಂತ ಬಾಂಬ್ ಸ್ಪೋಟ ಪ್ರಕರಣ ಬಗ್ಗೆ ಈಗ ಎನ್ಐಎ ಅಧಿಕಾರಿಗಳು ಮಹತ್ವದ ಸುಳಿವು ಪತ್ತೆ ಹಚ್ಚಿದ್ದಾರೆ. ಸತತ 6 ದಿನಗಳ ಬಳಿಕ ಬಾಂಬ್ ಬಟ್ಟೆ ಬದಲಿಸಿ ಟೋಬಿ ಬಿಟ್ಟು, ತನ್ನ ಮುಖ ಚಹರೆಯನ್ನು ಸಂಪೂರ್ಣವಾಗಿ ತೋರುವಂತೆ ತೆರಳಿರೋ ವೀಡಿಯೋ ದೃಶ್ಯಾವಳಿಗಳನ್ನು ಪತ್ತೆ ಹಚ್ಚಿದ್ದಾರೆ. ಮಾಹಿತಿ ಪ್ರಕಾರ ರಾಮೇಶ್ವರಂ ಕೆಫೆಯಲ್ಲಿ ಟೈಮರ್‌ ಇಟ್ಟ ಆರೋಪಿ, ಹೂಡಿಯ ಮಸೀದಿ ಬಳಿ ಬಟ್ಟೆ ಬದಲಿಸಿ ಟೋಪಿ ಬಿಟ್ಟು ಹೋಗಿದ್ದಾನೆ. ಬಾಂಬರ್ ಧರಿಸಿದ್ದ ಟೋಪಿಯನ್ನ … Continue reading BIG UPDATE: ಬಟ್ಟೆ ಬದಲಿಸಿ ಟೋಪಿ ಬಿಟ್ಟು ಹೋದ ‘ರಾಮೇಶ್ವರಂ ಕೆಫೆ ಬಾಂಬರ್‌’ ಬಗ್ಗೆ ಮಹತ್ವದ ಸುಳಿವು ಪತ್ತೆ