ರಾಮೇಶ್ವರಂ ಕೆಫೆಯಲ್ಲಿ ‘ಬಾಂಬ್ ಬ್ಲಾಸ್ಟ್’ ಪ್ರಕರಣ : ಇನ್ನೊರ್ವ ಯುವಕನನ್ನು ತೀವ್ರ ವಿಚಾರಣೆಗೊಳಪಡಿಸಿದ ‘NIA’

ಬಳ್ಳಾರಿ : ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೂ ಬಳ್ಳಾರಿಗೂ ನಂಟಿದೆ ಎಂಬ ಮಾಹಿತಿ ಅನ್ವಯ ಇದೀಗ ಎಂಐ ಅಧಿಕಾರಿಗಳು ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿರುವ ಶಂಕಿತ ಉಗ್ರ ಸುಲೇಮಾನ್ ಅನ್ನು ಈಗಾಗಲೇ ಕಳೆದ ಎರಡು ದಿನಗಳಿಂದ ವಿಚಾರಣೆ ನಡೆಸುತ್ತಿದ್ದಾರೆ. ಯುವತಿ ಮೇಲೆ ಕಿರುತೆರೆ ನಟಿ ಲಕ್ಷ್ಮೀಯಿಂದ ಹಲ್ಲೆ ಆರೋಪ! ತನಿಖೆ ಮಾಡಲು ಜ್ಞಾನಭಾರತಿ ಪೊಲೀಸರ ಹಿಂದೇಟು!? ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಎಂಐ ಅಧಿಕಾರಿಗಳು ಬಳ್ಳಾರಿ ನಗರದ ಎಸ್ ಎನ್ ಪೇಟೆಯ ಇನ್ನೊರ್ವ ಯುವಕನ ವಿಚಾರಣೆ … Continue reading ರಾಮೇಶ್ವರಂ ಕೆಫೆಯಲ್ಲಿ ‘ಬಾಂಬ್ ಬ್ಲಾಸ್ಟ್’ ಪ್ರಕರಣ : ಇನ್ನೊರ್ವ ಯುವಕನನ್ನು ತೀವ್ರ ವಿಚಾರಣೆಗೊಳಪಡಿಸಿದ ‘NIA’