ರಾಮೇಶ್ವರಂ ‘ಕೆಫೆ ಬಾಂಬ್ ಬ್ಲಾಸ್ಟ್’ಗೆ ಬಿಗ್ ಟ್ವಿಸ್ಟ್: ಸ್ಪೋಟದ ಹಿಂದೆ ‘ISIS ಉಗ್ರ’ರ ಕೃತ್ಯದ ಶಂಕೆ

ಬೆಂಗಳೂರು: ನಗರದ ಕುಂದಲಹಳ್ಳಿ ಬಳಿಯ ರಾಮೇಶ್ವರಂ ಕೆಫೆಯಲ್ಲಿ ನಡೆದಿದ್ದಂತ ಬಾಂಬ್ ಸ್ಪೋಟ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಈ ಸ್ಪೋಟದ ಹಿಂದೆ ಐಸಿಸ್ ಉಗ್ರರ ಕೈವಾಡವಿರುವಂತ ಶಂಕೆಯು ವ್ಯಕ್ತವಾಗಿದೆ. ಇದಕ್ಕೆ ಪುಷ್ಠಿ ಎನ್ನುವಂತೆ ಐಸಿಸ್ ಉಗ್ರರ ಜೊತೆಗೆ ನಂಟಿದ್ದಂತ ಮಿನಾಜ್ ಸುಲೇಮಾನ್ ಎಂಬಾತನನ್ನು ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಉಗ್ರ ಕೃತ್ಯದ ಸಂಚಿನ ಮೇಲೆ ಜೈಲಿನಲ್ಲಿದ್ದ ಮಿನಾಜ್ ಸೇರಿ ನಾಲ್ವರನ್ನು ಎನ್ಐಎ ಬಂಧಿಸಿದೆ. ಬೆಂಗಳೂರು, ಮುಂಬೈ, ದೆಹಲಿಯಲ್ಲಿದ್ದಂತ ನಾಲ್ವರು ಶಂಕಿತರನ್ನು ಎನ್ಐಎ ವಶಕ್ಕೆ … Continue reading ರಾಮೇಶ್ವರಂ ‘ಕೆಫೆ ಬಾಂಬ್ ಬ್ಲಾಸ್ಟ್’ಗೆ ಬಿಗ್ ಟ್ವಿಸ್ಟ್: ಸ್ಪೋಟದ ಹಿಂದೆ ‘ISIS ಉಗ್ರ’ರ ಕೃತ್ಯದ ಶಂಕೆ