BIGG NEWS: ರಮೇಶ್ ಜಾರಕಿಹೊಳಿ‌ ಕಲ್ಲು ಹೊಡೆಯಬಾರದೆಂದು ಚಾಕೊಲೇಟ್ ತಿನ್ನಿಸುತ್ತಿದ್ದಾರೆ: ಸತೀಶ ಜಾರಕಿಹೊಳಿ‌ ವ್ಯಂಗ್ಯ

ಬೆಳಗಾವಿ: ಹಿಂದಿನ ಸರ್ಕಾರ ಕೆಡವಿದ ರಮೇಶ ಜಾರಕಿಹೊಳಿಗೆ ಈ ಸರ್ಕಾರವನ್ನ ಕೆಡುವುದು ದೊಡ್ಡ ಮಾತಲ್ಲ. ರಮೇಶ ಜಾರಕಿಹೊಳಿ ಸಿಟ್ಟಾದ್ರೆ, ಏನಾದರೂ ಮಾಡಬಹುದು ಅನೋ ಭಯ ಬಿಜೆಪಿ ನಾಯಕರಿಗೆ ಇದೆ. ಹೀಗಾಗಿ ಮಂತ್ರಿಗಾಗಿ ಕಾಯ್ದು ಕುಳಿತ ರಮೇಶ್ ಜಾರಕಿಹೊಳಿ‌ ಕಲ್ಲು ಹೊಡೆಯಬಾರದು ಎಂದು ಚಾಕೊಲೇಟ್ ತಿನ್ನಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ‌ ವ್ಯಂಗ್ಯವಾಡಿದ್ದಾರೆ. BIGG NEWS: ವಿಶ್ವವಿಖ್ಯಾತ ಜಂಬೂ ಸವಾರಿ ಕ್ಷಣಗಣನೆ: ಅರಮನೆಯಲ್ಲಿ ನಂದಿಧ್ವಜ ಪೂಜೆಗೆ ಚಾಲನೆ| mysure dasara ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ … Continue reading BIGG NEWS: ರಮೇಶ್ ಜಾರಕಿಹೊಳಿ‌ ಕಲ್ಲು ಹೊಡೆಯಬಾರದೆಂದು ಚಾಕೊಲೇಟ್ ತಿನ್ನಿಸುತ್ತಿದ್ದಾರೆ: ಸತೀಶ ಜಾರಕಿಹೊಳಿ‌ ವ್ಯಂಗ್ಯ