‘ಇ-ವಿಧಾನ ಯೋಜನೆ’ಗೆ ರಾಜ್ಯ ಸರ್ಕಾರದಿಂದ ಖರ್ಚು ಮಾಡುವ ಹಣ ತಡೆಗೆ ಸದನದಲ್ಲಿ ಧ್ವನಿ ಎತ್ತಲು ಸಿದ್ದರಾಮಯ್ಯಗೆ ರಮೇಶ್ ಬಾಬು ಪತ್ರ

ಬೆಂಗಳೂರು: ಕೇಂದ್ರ ಸರ್ಕಾರದಿಂದ ಒಂದು ರಾಷ್ಟ್ರ ಒಂದು ವಿಕಾಸ ಕಾರ್ಯಕ್ರಮದ ಅಡಿಯಲ್ಲಿ ಇ-ವಿಧಾನ್ ನೇವಾ ಯೋಜನೆಯನ್ನು ಜಾರಿಗೆ ತಂದಿದೆ. ಆದ್ರೇ ಈ ಯೋಜನೆಗಾಗಿ ರಾಜ್ಯ ಸರ್ಕಾರದ ಬೊಕ್ಕಸದಿಂದಲೇ ಹಣ ಕರ್ಚು ಮಾಡಿ, ಅಳವಡಿಸುತ್ತಿರುವುದು ಸರಿಯಲ್ಲ. ರಾಜ್ಯ ಬೊಕ್ಕಸದ ಹಣ ಕರ್ಚು ಮಾಡದೇ, ಕೇಂದ್ರ ಸರ್ಕಾರದ ಹಣದೊಂದಿಗೆ ಅನುಷ್ಠಾನಕ್ಕೆ ತರುಬೇಕು. ಈ ಬಗ್ಗೆ ವಿಧಾನಮಂಡಲದ ಅಧಿವೇಶನದಲ್ಲಿ ಧ್ವನಿ ಎತ್ತಿ, ಮಾತನಾಡುವಂತೆ ಮಾಜಿ ಪರಿಷತ್ ಸದಸ್ಯ ರಮೇಶ್ ಬಾಬು( Farmer MLC Ramesh Babu ), ವಿಪಕ್ಷ ನಾಯಕ ಸಿದ್ಧರಾಮಯ್ಯ … Continue reading ‘ಇ-ವಿಧಾನ ಯೋಜನೆ’ಗೆ ರಾಜ್ಯ ಸರ್ಕಾರದಿಂದ ಖರ್ಚು ಮಾಡುವ ಹಣ ತಡೆಗೆ ಸದನದಲ್ಲಿ ಧ್ವನಿ ಎತ್ತಲು ಸಿದ್ದರಾಮಯ್ಯಗೆ ರಮೇಶ್ ಬಾಬು ಪತ್ರ