‘ಬಾಯಲ್ಲಿ ರಾಮಾಯಣ, ಒಳಗೆಲ್ಲಾ ಕಾಮಾಯಣ’: ‘JDS ಪಕ್ಷ’ದ ಬಗ್ಗೆ ‘ನಟ ಪ್ರಕಾಶ್​ ರಾಜ್’ ವ್ಯಂಗ್ಯ | Hassan Pen Drive Case

ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವೀಡಿಯೋ ಕೇಸ್ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಸಿಎಂ ಸಿದ್ಧರಾಮಯ್ಯ ಕೂಡ ಪ್ರಧಾನಿ ಮೋದಿಯವರಿಗೆ ಪತ್ರ ಬರೆದು, ಪ್ರಜ್ವಲ್ ರೇವಣ್ಣ ಪಾಸ್ ಪೋರ್ಟ್ ರದ್ದುಗೊಳಿಸುವಂತೆ ಮನವಿ ಮಾಡಿದ್ದಾರೆ. ಈ ನಡುವೆ ನಟ ಪ್ರಕಾಶ್ ರಾಜ್ ಬಾಯಲ್ಲಿ ರಾಮಬಾಣ, ಒಳಗೆಲ್ಲ ಕಾಮಾಯಣ ಎಂಬುದಾಗಿ ಜೆಡಿಎಸ್ ಪಕ್ಷದ ಬಗ್ಗೆ ವ್ಯಂಗ್ಯ ಮಾಡಿದ್ದಾರೆ. ಕಳೆದ ಮೂರು ದಿನಗಳಿಂದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವೀಡಿಯೋ ಪ್ರಕರಣ ಭಾರೀ ಸದ್ದು ಮಾಡುತ್ತಿದೆ. ಇದೇ ಪ್ರಕರಣದಲ್ಲಿ … Continue reading ‘ಬಾಯಲ್ಲಿ ರಾಮಾಯಣ, ಒಳಗೆಲ್ಲಾ ಕಾಮಾಯಣ’: ‘JDS ಪಕ್ಷ’ದ ಬಗ್ಗೆ ‘ನಟ ಪ್ರಕಾಶ್​ ರಾಜ್’ ವ್ಯಂಗ್ಯ | Hassan Pen Drive Case