ರಾಮನಗರ : 40 ವಕೀಲರ ವಿರುದ್ಧ FIR ದಾಖಲು ಕೇಸ್ : ಪಿಎಸ್ಐ ಸಸ್ಪೆಂಡ್ ಹಿನ್ನೆಲೆ ಪ್ರತಿಭಟನೆ ವಾಪಾಸ್

ರಾಮನಗರ : 40 ವಕೀಲರ ವಿರುದ್ಧ ಕಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಸ್‌ಐ ಅಮಾನತಿಗೆ ಆಗ್ರಹಿಸಿ ನಿನ್ನೆ ತಡರಾತ್ರಿ ಕೂಡ ವಕೀಲರು ರಾಮನಗರ ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದರು. ಸದ್ಯ ಈಗ ಐಜೂರು ಪೊಲೀಸ್ ಠಾಣೆ ಪಿಎಸ್‌ಐ ತನ್ವೀರ್ ಹುಸೇನ್‌ರನ್ನ ಅಮಾನತು ಮಾಡಿದ್ದರಿಂದ ವಕೀಲರ ಸಂಘಟನೆ ಪ್ರತಿಭಟನೆ ಇಂದ ಹಿಂದೆ ಸರಿದಿದೆ ಎಂದು ತಿಳಿದುಬಂದಿದೆ. ‘ಅಕ್ಕಿ ಬೆಲೆ’ ನಿಯಂತ್ರಣಕ್ಕೆ ಕೇಂದ್ರದಿಂದ ಹೊಸ ಪ್ರಯತ್ನ: ದಾಸ್ತಾನು ಸಂಗ್ರಹದ ಮಾಹಿತಿ ನೀಡುವಂತೆ ಸೂಚನೆ ಪಿಎಸ್ಐ ತನ್ವೀರ್ ನನ್ನು ರಾಜ್ಯ ಸರ್ಕಾರ … Continue reading ರಾಮನಗರ : 40 ವಕೀಲರ ವಿರುದ್ಧ FIR ದಾಖಲು ಕೇಸ್ : ಪಿಎಸ್ಐ ಸಸ್ಪೆಂಡ್ ಹಿನ್ನೆಲೆ ಪ್ರತಿಭಟನೆ ವಾಪಾಸ್