‘ವಯನಾಡು ಸಂತ್ರಸ್ತ’ರಿಗೆ ಮಿಡಿದ ರಾಮಲಿಂಗಾರೆಡ್ಡಿ, ಸೌಮ್ಯ ರೆಡ್ಡಿ: ಪರಿಹಾರ ಸಾಮಗ್ರಿ ‘9 ಟ್ರಕ್’ಗಳಿಗೆ ‘ಡಿಕೆಶಿ ಚಾಲನೆ’

ಬೆಂಗಳೂರು: ವಯನಾಡು ಭೂ ಕುಸಿತ ದುರಂತದಲ್ಲಿ ಸಂತ್ರಸ್ತರಾದಂತ ಜನರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಮಾಜಿ ಶಾಸಕಿ ಸೌಮ್ಯ ರೆಡ್ಡಿ ಅವರು ಮನ ಮಿಡಿದಿದ್ದಾರೆ. ಬರೋಬ್ಬರಿ 9 ಅಗತ್ಯ ಪರಿಹಾರದ ಸಾಮಗ್ರಿಗಳ ಟ್ರಕ್ ಗಳ ಮೂಲಕ ರವಾನಿಸುತ್ತಿದ್ದಾರೆ. ಈ 9 ಪರಿಹಾರದ ಸಾಮಗ್ರಿಗಳನ್ನು ಹೊತ್ತು ತೆರಳುವಂತ ಟ್ರಕ್ ಗಳಿಗೆ ಡಿಸಿಎಂ ಡಿ.ಕೆ ಶಿವಕುಮಾರ್ ಚಾಲನೆ ನೀಡಿದರು. ಬಿಟಿಎಂ ಮತ್ತು ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ವಯನಾಡು ಮತ್ತು ಶಿರೂರು ಸಂಭವಿಸಿದ ಭೂಕುಸಿತದ ದುರಂತಕ್ಕೆ ಸ್ಪಂದಿಸಲು ಪರಿಹಾರ ಸಾಮಾಗ್ರಿಗಳ 9 ಟ್ರಕ್ … Continue reading ‘ವಯನಾಡು ಸಂತ್ರಸ್ತ’ರಿಗೆ ಮಿಡಿದ ರಾಮಲಿಂಗಾರೆಡ್ಡಿ, ಸೌಮ್ಯ ರೆಡ್ಡಿ: ಪರಿಹಾರ ಸಾಮಗ್ರಿ ‘9 ಟ್ರಕ್’ಗಳಿಗೆ ‘ಡಿಕೆಶಿ ಚಾಲನೆ’