Rama Mandir: ಅಯೋಧ್ಯೆ- ಬೆಂಗಳೂರು ವಿಮಾನ ಆರಂಭ:ಟಿಕೆಟ್ ದರ ಎಷ್ಟು, ಇಲ್ಲಿದೆ ಮಾಹಿತಿ

ಲಕ್ನೋ:ರಾಮಮಂದಿರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಕೆಲವು ದಿನಗಳ ಮೊದಲು, ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಅಯೋಧ್ಯೆಯಿಂದ ಬೆಂಗಳೂರಿಗೆ ಮತ್ತು ಅಯೋಧ್ಯೆಯಿಂದ ಕೋಲ್ಕತ್ತಾ ನಡುವೆ ಮೊದಲ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವನ್ನು ಬುಧವಾರ ಉದ್ಘಾಟಿಸಿದರು.ಇದು ವಾರಕ್ಕೆ ಮೂರು ಬಾರಿ ಸಂಚರಿಸಲಿದೆ.ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಇಂದು ಬೆಂಗಳೂರು – ಅಯೋಧ್ಯೆ ವಿಮಾನ ಟಿಕೆಟ್ ದರ 10 ಸಾವಿರ ರೂಪಾಯಿಯಿಂದ 20,000 ರೂಪಾಯಿ ಇದೆ. ಅಯೋಧ್ಯೆ ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ವಿಮಾನ ಟಿಕೆಟ್​ ದರದಲ್ಲಿ ಭಾರೀ ಏರಿಕೆಯಾಗಿದೆ.ಈಗಾಗಲೇ … Continue reading Rama Mandir: ಅಯೋಧ್ಯೆ- ಬೆಂಗಳೂರು ವಿಮಾನ ಆರಂಭ:ಟಿಕೆಟ್ ದರ ಎಷ್ಟು, ಇಲ್ಲಿದೆ ಮಾಹಿತಿ