‘ರಾಮ ಮಂದಿರ’ದಿಂದ ಬಡವನ ಹೊಟ್ಟೆ ತುಂಬಲ್ಲ, ‘ಸಿದ್ದರಾಮಯ್ಯ’ ಕೊಟ್ಟ 5ಕೆಜಿ ಅಕ್ಕಿಯಿಂದ ತುಂಬುತ್ತೆ : ಎಸ್.ಆರ್ ಶ್ರೀನಿವಾಸ್

ತುಮಕೂರು : ಕಳೆದ ಎರಡು ದಿನಗಳ ಹಿಂದೆ ಲೋಕಸಭೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸೀಟು ಗೆಲ್ಲದೆ ಹೋದಲ್ಲಿ ಸಿಎಂ ಸಿದ್ದರಾಮಯ್ಯ ನೈತಿಕವಾಗಿ ರಾಜೀನಾಮೆ ನೀಡಬೇಕು ಎಂಬ ಶಾಸಕ ಎಸ್ ಆರ್ ಶ್ರೀನಿವಾಸ್ ಹೇಳಿಕೆ ಸಂಚಲನ ಮೂಡಿಸಿತ್ತು.ಇದೀಗ ತುಮಕೂರಿನ ಗುಬ್ಬಿಯಲ್ಲಿ ಕಾಂಗ್ರೆಸ್ ಶಾಸಕ ಎಸ್ ಆರ್ ಶ್ರೀನಿವಾಸ್ ರಾಮ ಮಂದಿರ ಕಟ್ಟುವುದರಿಂದ ಬಡವನ ಹೊಟ್ಟೆ ತುಂಬಲ್ಲ ಆದರೆ ಸಿದ್ದರಾಮಯ್ಯ ಕೊಟ್ಟ 5 ಕೆಜಿಯಿಂದ ಬಡವನ ಹೊಟ್ಟೆ ತುಂಬುತ್ತೆ ಎಂದು ತಿಳಿಸಿದರು. BREAKING : ಬೆಂಗಳೂರು: ಹೈಕೋರ್ಟ್ ಇಬ್ಬರು ನ್ಯಾಯಮೂರ್ತಿಗಳಿಗೆ ‘ಬೆದರಿಕೆ … Continue reading ‘ರಾಮ ಮಂದಿರ’ದಿಂದ ಬಡವನ ಹೊಟ್ಟೆ ತುಂಬಲ್ಲ, ‘ಸಿದ್ದರಾಮಯ್ಯ’ ಕೊಟ್ಟ 5ಕೆಜಿ ಅಕ್ಕಿಯಿಂದ ತುಂಬುತ್ತೆ : ಎಸ್.ಆರ್ ಶ್ರೀನಿವಾಸ್