Job Alert: ನಾಳೆ ‘ಅಗ್ನಿಪಥ್ ನೇಮಕಾತಿ’ಗೆ ‘ಬೀದರ್ ನಲ್ಲಿ ರ‍್ಯಾಲಿ’: ‘ಸೇನೆ’ ಸೇರುವ ನಿರೀಕ್ಷೆಯಲ್ಲಿಯದ್ದವರು ತಪ್ಪದೇ ಭಾಗವಹಿಸಿ

ಬೀದರ್: ನಗರದ ನೆಹರೂ ಕ್ರೀಢಾಂಗಣದಲ್ಲಿ ನಾಳೆ ಅಗ್ನಿಪತ್ ನೇಮಕಾತಿಗಾಗಿ Rally ನಡೆಯಲಿದೆ. ಅಗ್ನಿಪಥ್ ನೇಮಕಾತಿಗಾಗಿ ( Appointment of Agneepath ) ನಡೆಯುವಂತ ಸೇನಾ Rallyಯಲ್ಲಿ 70 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಭಾಗಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. “ರೌಡಿಗಳಿಂದ, ರೌಡಿಗಳಿಗಾಗಿ, ರೌಡಿಗಳಿಗೋಸ್ಕರ” ಇದು ಬಿಜೆಪಿಯ ಹೊಸ ದ್ಯೇಯವಾಕ್ಯ – ಟ್ವಿಟ್ ನಲ್ಲಿ ಕಾಂಗ್ರೆಸ್ ವ್ಯಂಗ್ಯ ಡಿಸೆಂಬರ್ 5ರ ನಾಳೆಯಿಂದ 22ರವರೆಗೆ ಬೀದರ್ ನ ಜಿಲ್ಲಾ ನೆಹರು ಕ್ರೀಢಾಂಗಣದಲ್ಲಿ ಅಗ್ನಿಪಥ್ ಸೇನಾ ನೇಮಕಾತಿಗಾಗಿ Rallyಯನ್ನು ಆಯೋಜಿಸಲಿದೆ. ಈಗಾಗಲೇ ಇದಕ್ಕಾಗಿ ಎಲ್ಲಾ … Continue reading Job Alert: ನಾಳೆ ‘ಅಗ್ನಿಪಥ್ ನೇಮಕಾತಿ’ಗೆ ‘ಬೀದರ್ ನಲ್ಲಿ ರ‍್ಯಾಲಿ’: ‘ಸೇನೆ’ ಸೇರುವ ನಿರೀಕ್ಷೆಯಲ್ಲಿಯದ್ದವರು ತಪ್ಪದೇ ಭಾಗವಹಿಸಿ