BREAKING NEWS : ಅಕ್ರಮ ನಾಡಪಿಸ್ತೂಲ್ ಪ್ರಕರಣ : ‘ರಾಜು ಕಪನೂರ್’ 2 ದಿನ ಪೊಲೀಸ್ ಕಸ್ಟಡಿಗೆ

ಕಲಬುರಗಿ: ಅಕ್ರಮ ನಾಡಪಿಸ್ತೂಲ್ ಹೊಂದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಿಯಾಂಕ್ ಖರ್ಗೆ ಬಲಗೈ ಬಂಟ, ಬೆಂಬಲಿಗ ರಾಜು ಕಪನೂರ್ ( Raju Kapanoor) ನನ್ನು 2 ದಿನ ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ. ಈ ಕುರಿತು ವಿಚಾರಣೆ ನಡೆಸಿದ ಕಲಬುರಗಿ ಜಿಲ್ಲೆಯ ಜೇವರ್ಗಿಯ ಜೆಎಂಎಫ್ ಸಿ ಕೋರ್ಟ್ ರಾಜು ಕಪನೂರ್ ( Raju Kapanoor) ನನ್ನು 2 ದಿನ ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ. ಏನಿದು ಘಟನೆ ಕಲಬುರಗಿ ಜಿಲ್ಲೆಯ ಯಡ್ರಾಮಿ ಪೊಲೀಸರು … Continue reading BREAKING NEWS : ಅಕ್ರಮ ನಾಡಪಿಸ್ತೂಲ್ ಪ್ರಕರಣ : ‘ರಾಜು ಕಪನೂರ್’ 2 ದಿನ ಪೊಲೀಸ್ ಕಸ್ಟಡಿಗೆ