ಮಂಗೋಲಿಯಾದಲ್ಲಿ ರಾಜನಾಥ್ ಸಿಂಗ್‌: ಅಧ್ಯಕ್ಷ ʻಉಖ್ನಾಗಿಯಿನ್ ಖುರೆಲ್ಸುಖ್ʼರಿಂದ ರಕ್ಷಣಾ ಸಚಿವರಿಗೆ ʻಬಿಳಿ ಕುದುರೆʼ ಗಿಫ್ಟ್‌!

ಉಲಾನ್‌ಬಾತರ್: ಮಂಗೋಲಿಯಾಕ್ಕೆ ಭೇಟಿ ನೀಡಿದ ಭಾರತದ ಮೊದಲ ರಕ್ಷಣಾ ಸಚಿವ ರಾಜನಾಥ್ ಸಿಂಗ್(Rajnath Singh) ಅವರಿಗೆ ಮಂಗೋಲಿಯನ್ ಅಧ್ಯಕ್ಷ ಉಖ್ನಾಗಿಯಿನ್ ಖುರೆಲ್ಸುಖ್ ಅವರು ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ. ಹೌದು, ಉಖ್ನಾಗಿಯಿನ್ ಖುರೆಲ್ಸುಖ್ ಅವರು ರಾಜನಾಥ್ ಸಿಂಗ್ ಅವರಿಗೆ ಬಿಳಿಯ ಕುದುರೆಯೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಅದಕ್ಕೆ ರಾಜನಾಥ್ ಅವರು “ತೇಜಸ್” ಎಂದು ಹೆಸರಿಸಿದ್ದಾರೆ. “ಮಂಗೋಲಿಯಾದಲ್ಲಿರುವ ನಮ್ಮ ವಿಶೇಷ ಸ್ನೇಹಿತರಿಂದ ವಿಶೇಷ ಉಡುಗೊರೆಯೊಂದನ್ನು ಪಡೆದಿದ್ದೇನೆ. ಅದಕ್ಕೆ ನಾನು ‘ತೇಜಸ್’ ಎಂದು ಹೆಸರಿಸಿದ್ದೇನೆ. ಮಂಗೋಲಿಯಾ ಅಧ್ಯಕ್ಷ ಖುರೆಲ್ಸುಖ್ ಅವರಿಗೆ ಧನ್ಯವಾದಗಳು” ಎಂದು … Continue reading ಮಂಗೋಲಿಯಾದಲ್ಲಿ ರಾಜನಾಥ್ ಸಿಂಗ್‌: ಅಧ್ಯಕ್ಷ ʻಉಖ್ನಾಗಿಯಿನ್ ಖುರೆಲ್ಸುಖ್ʼರಿಂದ ರಕ್ಷಣಾ ಸಚಿವರಿಗೆ ʻಬಿಳಿ ಕುದುರೆʼ ಗಿಫ್ಟ್‌!