BIGG NEWS : ಬೆಂಗಳೂರಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯ: ಕೆ.ಆರ್‌ಪುರಂನಲ್ಲಿ ನಿರ್ಮಾಣಗೊಂಡ 2 ಮನೆಗಳ ಡೆಮಾಲಿಷನ್‌

ಬೆಂಗಳೂರು : ಕೆಲವು ದಿನಗಳಿಂದ ಸ್ಥಗಿತಗೊಂಡಿದ್ದ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ನಿನ್ನೆಯಿಂದ ಮತ್ತೆ ಆರಂಭವಾಗಿದ್ದು, ಒತ್ತುವರಿ ಮಾಡಿಕೊಂಡವರಲ್ಲಿ ಮತ್ತೆ ನಡುಕ ಉಂಟುಮಾಡಿದೆ. BREAKING NEWS : ಹಿರಿಯ ನಟ ಲೋಹಿತಾಶ್ವ ಆರೋಗ್ಯ ಸ್ಥಿತಿ ಗಂಭೀರ | Actor Lohithaswa ಬೆಂಗಳೂರಿನಲ್ಲಿ ಕೆ.ಆರ್‌ಪುರಂನ ಗಾಯತ್ರಿ ಲೇಔನಲ್ಲಿ  ರಾಜಕಾಲುವೆ ಒತ್ತುವರಿ ತೆರವು ಕಾರ್ಯ ಮುಂದುವರಿದಿದೆ. 10ನೇ ಕ್ರಾಸ್‌ನಲ್ಲಿರುವ 2 ಮನೆಗಳನ್ನುಡೆಮಾಲಿಷನ್‌ ಮಾಡಲಾಗಿದೆ. ರಾಜಕಾಲುವೆ ಪಕ್ಕದಲ್ಲಿ ನಿರ್ಮಾಣವಾಗಿದ್ದ ಕಟ್ಟಡ ತೆರವು ಮಾಡಲಾಗಿದೆ. BREAKING NEWS : ಹಿರಿಯ ನಟ ಲೋಹಿತಾಶ್ವ ಆರೋಗ್ಯ … Continue reading BIGG NEWS : ಬೆಂಗಳೂರಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯ: ಕೆ.ಆರ್‌ಪುರಂನಲ್ಲಿ ನಿರ್ಮಾಣಗೊಂಡ 2 ಮನೆಗಳ ಡೆಮಾಲಿಷನ್‌