BIGG NEWS : ತಾಕತ್ ಇದ್ದರೆ ಜೀವರಾಜ್ ಧರ್ಮಸ್ಥಳ, ಶೃಂಗೇರಿಗೆ ಬಂದು ಆಣೆ ಮಾಡಲಿ : ಶಾಸಕ ರಾಜೇಗೌಡ ಸವಾಲ್

ಶೃಂಗೇರಿ : ಆಸ್ತಿ ಖರೀದಿಸಿ ಸರ್ಕಾರಕ್ಕೆ ತೆರಿಗೆ ಮೋಸ ಮಾಡಿದ್ದಾರೆ ಎಂಬ ಆರೋಪಕ್ಕೆ ಶೃಂಗೇರಿ ಕ್ಷೇತ್ರದ ಶಾಸಕ ಟಿ,ಡಿ ರಾಜೇಗೌಡ ಪ್ರತಿಕ್ರಿಯೆ ನೀಡಿದ್ದು, ತಾಕತ್ ಇದ್ದರೆ ಧರ್ಮಸ್ಥಳ, ಶೃಂಗೇರಿಗೆ ಬಂದು ಆಣೆ ಮಾಡಿ’ ಎಂದು ಡಿ.ಎನ್ ಜೀವರಾಜ್ ಗೆ ಶಾಸಕ ರಾಜೇಗೌಡ ಸವಾಲ್ ಹಾಕಿದ್ದಾರೆ. ಆಸ್ತಿ ಖರೀದಿಸಿ ಸರ್ಕಾರಕ್ಕೆ ತೆರಿಗೆ ಕಟ್ಟದೇ ಮೋಸ ಮಾಡಿದ್ದಾರೆ ಎಂದು ಶಾಸಕ ಟಿ,ಡಿ ರಾಜೇಗೌಡ ವಿರುದ್ಧ ಲೋಕಾಯುಕ್ತರಿಗೆ ದೂರು ನೀಡಲಾಗಿತ್ತು. ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಜೇಗೌಡ ಕಾನೂನು ಪ್ರಕಾರ ಮಾತ್ರ … Continue reading BIGG NEWS : ತಾಕತ್ ಇದ್ದರೆ ಜೀವರಾಜ್ ಧರ್ಮಸ್ಥಳ, ಶೃಂಗೇರಿಗೆ ಬಂದು ಆಣೆ ಮಾಡಲಿ : ಶಾಸಕ ರಾಜೇಗೌಡ ಸವಾಲ್