Crime news: ರಾಜಸ್ಥಾನದಲ್ಲಿ ಘೋರ ದುರಂತ : 1.9 ಕೋಟಿ ವಿಮೆ ಹಣಕ್ಕಾಗಿ ಪತ್ನಿಯನ್ನೆ ಕೊಲೆಗೈದ ಪಾಪಿ ಪತಿ!

ಜೈಪುರ: ತನ್ನ ಹೆಂಡತಿ ಹೆಸರಿನಲ್ಲಿದ್ದ ವಿಮೆ ಹಣವನ್ನು ಪಡೆಯಲು ಪತಿಯೊಬ್ಬ ಪತ್ನಿಯನ್ನು ಕೊಲೆ ಮಾಡಿಸಿದ ಘಟನೆ ಜೈಪುರದಲ್ಲಿ ನಡೆದಿದೆ. ಮತ್ಸ್ಯಾಶ್ರಯ ವಸತಿ, ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯಡಿ ಅರ್ಜಿ ಆಹ್ವಾನ ಮೃತ ಮಹಿಳೆಯನ್ನು ಶಾಲು ಎಂದು ಗುರುತಿಸಲಾಗಿದೆ. ಕೊಲೆಗೈದ ಆರೋಪಿಯನ್ನು ಮಹೇಶ್ ಚಂದ್ ಎಂದು ಗುರುತಿಸಲಾಗಿದೆ. ಅಕ್ಟೋಬರ್ 5 ರಂದು ಶಾಲು, ತನ್ನ ಪತಿ ಮಹೇಶ್ ಚಂದ್ ಕೋರಿಕೆಯ ಮೇರೆಗೆ ಸೋದರಸಂಬಂಧಿ ರಾಜು ಅವರೊಂದಿಗೆ ಬೈಕ್ ನಲ್ಲಿ ದೇವಸ್ಥಾನಕ್ಕೆ ಹೋಗುತ್ತಿದ್ದರು. ಈ ವೇಳೆ ಎಸ್‌ಯುವಿ ಅವರ ವಾಹನಕ್ಕೆ … Continue reading Crime news: ರಾಜಸ್ಥಾನದಲ್ಲಿ ಘೋರ ದುರಂತ : 1.9 ಕೋಟಿ ವಿಮೆ ಹಣಕ್ಕಾಗಿ ಪತ್ನಿಯನ್ನೆ ಕೊಲೆಗೈದ ಪಾಪಿ ಪತಿ!