BREAKING NEWS: ಸಿಲಿಕಾನ್‌ಸಿಟಿಯಲ್ಲಿ ಮತ್ತೆ ವರುಣನ ಆರ್ಭಟ: ಜನರು ಹೈರಾಣು

ಬೆಂಗಳೂರು: ನಗರದಲ್ಲಿ ಕಳೆದ ಎರೆಡು ದಿನಗಳಿಂದ ಭಾರಿ ಮಳೆ ಸುರಿಯುತ್ತಿದೆ. ಇದರಿಂದ ಮತ್ತೆ ನಗರದ ಜನರು ಹೈರಾಣು ಆಗಿದ್ದಾರೆ. ಇದೀಗ ಮಧ್ಯಾಹ್ನದ ಮೇಲೆ ಮತ್ತೆ ವರುಣ ಆರ್ಭಟಕ್ಕೆ ಶುರುವಾಗಿದೆ. BIG NEWS: ‘ಸರ್ಕಾರಿ ಆಸ್ಪತ್ರೆ’ಯಲ್ಲಿ ‘ತುರ್ತು ಸಂದರ್ಭ’ದಲ್ಲಿ ‘ಯಾವುದೇ ದಾಖಲೆ’ ಕೇಳುವಂತಿಲ್ಲ – ‘ರಾಜ್ಯ ಸರ್ಕಾರ’ ಮಹತ್ವದ ಆದೇಶ   ನಗರದ ಶಾಂತಿನಗರ, ಮೆಜೆಸ್ಟಿಕ್‌ ಯಶವಂತಪುರ, ಕಾರ್ಪೊರೇಷನ್‌, ಕೆ.ಆರ್‌ ಮಾರ್ಕೆಟ್‌, ಜಯನಗರ, ವಿಜಯನಗರ ಮತ್ತು ಅತ್ತಿಗುಪ್ಪೆ ಮಳೆ ಆರಂಭವಾಗಿದೆ. ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯಾದ್ಯಂತ ಇನ್ನೂ ಮೂರು … Continue reading BREAKING NEWS: ಸಿಲಿಕಾನ್‌ಸಿಟಿಯಲ್ಲಿ ಮತ್ತೆ ವರುಣನ ಆರ್ಭಟ: ಜನರು ಹೈರಾಣು