BIGG NEWS : ಕೊಡಗಿನಲ್ಲಿ ನಿಲ್ಲದ ʻ ಮಳೆಯ ಅರ್ಭಟ ʼ : ಬಿರುನಾಣಿ ರಸ್ತೆಯ ಬದಿ 30 ಅಡಿಯಷ್ಟು ಭೂಕುಸಿತ , ಸಂಪರ್ಕ ರಸ್ತೆ ಕಡಿತ

ಕೊಡಗು : ರಾಜ್ಯದಲ್ಲಿ ನಿಲ್ಲದ ಮಳೆಯ ಆರ್ಭಟ ಹೆಚ್ಚಾಗಿದ್ದು, ಇದೀಗ ಕೊಡುಗು  ಜಿಲ್ಲೆಯಾದ್ಯಂತ ಮುಂದುವರಿದ ಮಳೆಯ ಅಬ್ಬರ ಹೆಚ್ಚಾಗಿದ್ದು, ಪೊನ್ನಂಪೇಟೆ ತಾಲೂಕಿನ ಬಿರುನಾಣಿ ರಸ್ತೆಯ ಬದಿ 30 ಅಡಿಯಷ್ಟು ಭೂಕುಸಿತಗೊಂಡಿದೆ. ಬಿರುನಾಣಿ ಸಂಪರ್ಕ ರಸ್ತೆ ಕಡಿತವಾಗುತ್ತಿದ್ದಂತೆ ಸ್ಥಳೀಯ ಜನರಲ್ಲಿ ಆತಂಕ ಹೆಚ್ಚಾಗಿದೆ. Big Breaking News : ಸೇನಾ ಶಿಬಿರದ ಮೇಲೆ ನಡೆದ ಭಯೋತ್ಪಾದಕರ ದಾಳಿ ಮೂವರು ಸೈನಿಕರು ಹುತಾತ್ಮ, ಇಬ್ಬರಿಗೆ ಗಂಭಿರ ಗಾಯ