BIGG NEWS: ಶಿವಮೊಗ್ಗದಲ್ಲಿ ಅಂತ್ಯಸಂಸ್ಕಾರಕ್ಕೂ ಮಳೆರಾಯ ಅಡ್ಡಿ; ಟಾರ್ಪಲ್‌ ಹಾಕಿ ಭವಾನಿ ಅಂತ್ಯಕ್ರಿಯೆ ಮಾಡಿದ ಜನರು

ಶಿವಮೊಗ್ಗ: ಮಲೆನಾಡು ಭಾಗಗಳಲ್ಲಿ ಮಳೆ ಮುಂದುವರೆದಿದೆ. ಹೀಗಾಗಿ ಪ್ರವಾಹದ ಭೀತಿ ಎದುರಾಗಿದ್ದು, ಜನರಿಗೆ ಆತಂಕ ಶುರುವಾಗಿದೆ. ಈಗಾಗಲೇ ಹಳ್ಳ, ನದಿ . ಕೆರೆ ತುಂಬಿ ತುಳುಕುತ್ತಿದ್ದು, ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದೆ. BIGG NEWS: ಕಾವೇರಿ ನದಿ ಭೋರ್ಗರೆತ; ಕೋಟೆ ಗಣಪತಿ ದೇವಸ್ಥಾನ ಜಲಾವೃತ   ಇದೀಗ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಕಸಾಬದಲ್ಲಿ ಭವಾನಿ ಎಂಬುಬರು ನಿಧನ ಹೊಂದಿದ್ದರು. ಇವರ ಅಂತ್ಯಕ್ರಿಯೆಗೆ ಮಳೆ ಅಡ್ಡಿಯಾಗಿದೆ. ಯಾಕೆಂದರೆ ರುದ್ರಭೂಮಿಯಲ್ಲಿ ಯಾವುದೇ ಶೆಡ್‌ ಹಾಕಿಲ್ಲ. ಹಾಗಾಗಿ ಅಂತ್ಯಸಂಸ್ಕಾರ ಮಾಡೋದು ಕಷ್ಟವಾಗಿದೆ. ಜನರೇ … Continue reading BIGG NEWS: ಶಿವಮೊಗ್ಗದಲ್ಲಿ ಅಂತ್ಯಸಂಸ್ಕಾರಕ್ಕೂ ಮಳೆರಾಯ ಅಡ್ಡಿ; ಟಾರ್ಪಲ್‌ ಹಾಕಿ ಭವಾನಿ ಅಂತ್ಯಕ್ರಿಯೆ ಮಾಡಿದ ಜನರು