ಸಾಗರ ತಾಲ್ಲೂಕಲ್ಲಿ ಮಳೆಹಾನಿ: ವಿದೇಶದಿಂದಲೇ ‘ಬೇಳೂರು ಗೋಪಾಲಕೃಷ್ಣ’ ಅಧಿಕಾರಿಗಳಿಗೆ ಈ ಖಡಕ್ ಸೂಚನೆ

ಶಿವಮೊಗ್ಗ: ಸಾಗರ ತಾಲ್ಲೂಕು ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಪುತ್ರಿಯನ್ನು ನೋಡೋದಕ್ಕೆ ಬೆಲ್ಜಿಯಂಗೆ ತೆರಳಿದ್ದಾರೆ. ಆದ್ರೇ ಶಾಸಕರ ತನು, ಮನ ಮಾತ್ರ ತಾಲ್ಲೂಕಿನ ಜನತೆಗಾಗಿ ಮಿಡಿಯುತ್ತಿದೆ. ಈ ಕಾರಣಕ್ಕಾಗಿಯೇ ಸಾಗರ ತಾಲ್ಲೂಕಿನಲ್ಲಿ ಮಳೆಹಾನಿಯಿಂದ ಜನತೆಗೆ ಉಂಟಾಗುತ್ತಿರುವಂತ ತೊಂದರೆ ನಿವಾರಿಸುವಂತೆ ವಿದೇಶದಿಂದಲೇ ಅಧಿಕಾರಿಗಳಿಗೆ ಖಡಕ್ ಸೂಚನೆ ಕೊಡ್ಡಿದ್ದಾರೆ. ಇಂದು ಸಾಗರ ತಾಲ್ಲೂಕು ಆಡಳಿತದ ಎಲ್ಲಾ ಅಧಿಕಾರಿಗಳೊಂದಿಗೆ ಬೆಲ್ಜಿಯಂನಿಂದ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ವೀಡಿಯೋ ಕಾನ್ಫೆರೆನ್ಸ್ ಮೂಲಕ ಸಭೆಯನ್ನು ನಡೆಸಿದರು. ಸಾಗರ ತಾಲ್ಲೂಕಿನಲ್ಲಿ ಭಾರೀ ಮಳೆಯ ಕಾರಣ ಮನೆಗಳು … Continue reading ಸಾಗರ ತಾಲ್ಲೂಕಲ್ಲಿ ಮಳೆಹಾನಿ: ವಿದೇಶದಿಂದಲೇ ‘ಬೇಳೂರು ಗೋಪಾಲಕೃಷ್ಣ’ ಅಧಿಕಾರಿಗಳಿಗೆ ಈ ಖಡಕ್ ಸೂಚನೆ