BIGG NEWS : ಉತ್ತರಕನ್ನಡದಲ್ಲಿ ಮುಂದುವರಿದ ‘ವರುಣನ ಆರ್ಭಟ’ : ಮಳೆಯಿಂದ ʼ ಮನೆ ಕುಸಿತʼ

ಉತ್ತರಕನ್ನಡ : ಜಿಲ್ಲೆಯ ಹೊನ್ನಾವರ ತಾಲೂಕಿನ ಹೆರಾಳ ಗ್ರಾಮದಲ್ಲಿ ಭಾರೀ ಸುರಿದ ಮಳೆಯಿಂದ ಮನೆ ಕುಸಿತಗೊಂಡಿದೆ. ಮಳೆಗೆ ಅಣ್ಣಪ್ಪ ಕುಪ್ಪ ನಾಯ್ಕ ಎಂಬುವವರ ಮನೆ ಕುಸಿತವಾಗಿದೆ. ಘಟನಾಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ BIGG BREAKING NEWS : ಮಹಾದಾಯಿ ಯೋಜನೆಗೆ ಗೋವಾದಿಂದ ಮತ್ತೆ ಕ್ಯಾತೆ : ಕರ್ನಾಟಕ ಸರ್ಕಾರದ ವಿರುದ್ಧ ತುರ್ತು ತನಿಖೆಗೆ ಆಗ್ರಹ