BIGG NEWS : ರಾಜ್ಯದ ಜನತೆಗೆ ಶಾಕ್ ನೀಡಿದ ‘ಹವಾಮಾನ ಇಲಾಖೆ’ : ಬೆಂಗಳೂರು ಸೇರಿ ಹಲವೆಡೆ ‘ಮಳೆ’ ಮುನ್ನೆಚ್ಚರಿಕೆ |Rain Alert Karnataka

ಬೆಂಗಳೂರು : ಬೆಂಗಳೂರು ಸೇರಿ ರಾಜ್ಯದ ಹಲವು ಕಡೆ ಬಿಡುವು ಪಡೆದಿದ್ದ ಮಳೆರಾಯ ಇದೀಗ ಮತ್ತೆ ಎಂಟ್ರಿ ಕೊಡಲು ಸಿದ್ದನಾಗಿದ್ದಾನೆ. ಹೌದುದೆ. ಗುರುವಾರ ಸಂಜೆಯಿಂದಲೇ ಬೆಂಗಳೂರಿನ ಹಲವೆಡೆ ಮಳೆ ಶುರುವಾಗಿದೆ. ಬೆಂಗಳೂರು ಹಲವು ಜಿಲ್ಲೆಗಳಲ್ಲಿ ಇಂದು ಕೂಡ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ರಾಜ್ಯದಲ್ಲಿ ಮತ್ತೆ ಹಿಂಗಾರು ಮಳೆ ಮತ್ತೆ ಚುರುಕುಗೊಳ್ಳುತ್ತಿದ್ದು, ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಆಗಲಿದ್ದು, ಒಟ್ಟು 8 ಜಿಲ್ಲೆಗಳಿಗೆ ಹಳದಿ ಅಲರ್ಟ್ (Yellow Alert) ನೀಡಲಾಗಿದೆ. ದಕ್ಷಿಣ … Continue reading BIGG NEWS : ರಾಜ್ಯದ ಜನತೆಗೆ ಶಾಕ್ ನೀಡಿದ ‘ಹವಾಮಾನ ಇಲಾಖೆ’ : ಬೆಂಗಳೂರು ಸೇರಿ ಹಲವೆಡೆ ‘ಮಳೆ’ ಮುನ್ನೆಚ್ಚರಿಕೆ |Rain Alert Karnataka