ಪ್ರಯಾಣಿಕ ಬಿಟ್ಟು ಹೋಗಿದ್ದ ಆಭರಣಗಳನ್ನು ಮರಳಿಸಿ ಪ್ರಾಮಾಣಿಕತೆ ಮೆರೆದ ‘ರೈಲ್ವೆ ಸಿಬ್ಬಂದಿ’

ಬೆಂಗಳೂರು: ನೈಋತ್ಯ ರೈಲ್ವೆ ಇಲಾಖೆಯಿಂದ ( South Western Railway ) ರೈಲಿನಲ್ಲಿ ಪ್ರಯಾಣಿಕರೊಬ್ಬರು ಬಿಟ್ಟು ಹೋಗಿದ್ದಂತ ಚಿನ್ನಾಭರಣಗಳನ್ನು ಮರಳಿ ತಲುಪಿಸುವ ಮೂಲಕ, ಪ್ರಮಾಣಿಕತೆಯನ್ನು ರೈಲ್ವೆ ಸಿಬ್ಬಂದಿ ಮೆರೆದಿದ್ದಾರೆ. BIGG NEWS : ‘ಕೋವಿಡ್ ಪರಿಹಾರ’ ಘೋಷಿಸಿ, ಮರೆತ ‘ರಾಜ್ಯ ಸರ್ಕಾರ’ : ಕೇವಲ ’11 ಮೃತ ಸಾರಿಗೆ ಸಿಬ್ಬಂದಿ’ ಕುಟುಂಬಕ್ಕೆ ಮಾತ್ರ ಪರಿಹಾರ ವಿತರಣೆ ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ನೈರುತ್ಯ ರೈಲ್ವೆ ಇಲಾಖೆಯಿಂದ ಮಾಹಿತಿ ಬಿಡುಗಡೆ ಮಾಡಲಾಗಿತ್ತು, ಡಿಸೆಂಬರ್ 11, 2022 ರ ಮುಂಜಾನೆ, … Continue reading ಪ್ರಯಾಣಿಕ ಬಿಟ್ಟು ಹೋಗಿದ್ದ ಆಭರಣಗಳನ್ನು ಮರಳಿಸಿ ಪ್ರಾಮಾಣಿಕತೆ ಮೆರೆದ ‘ರೈಲ್ವೆ ಸಿಬ್ಬಂದಿ’