BREAKING NEWS: ಭ್ರಷ್ಟಾಚಾರ ಆರೋಪ ಪ್ರಕರಣ: ತಮಿಳುನಾಡಿನ ಇಬ್ಬರು ಮಾಜಿ ಸಚಿವರ ಮನೆ ಮೇಲೆ ದಾಳಿ

ಚೆನ್ನೈ (ತಮಿಳುನಾಡು): ಅಕ್ರಮ ಆಸ್ತಿ ಗಳಿಕೆ, ಹಾಗೂ ಭ್ರಷ್ಟಾಚಾರ ಆರೋಪ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ತಮಿಳುನಾಡಿನ ಇಬ್ಬರು ಮಾಜಿ ಸಚಿವರಾದ ಎಸ್‌ಪಿ ವೇಲು ಮಣಿ ಮತ್ತು ಸಿ ವಿಜಯಭಾಸ್ಕರ್ ಅವರ ನಿವಾಸದ ಮೇಲೆ ಇಂದು ನಿರ್ದೇಶನಾಲಯ ಮತ್ತು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ತಮ್ಮ ಮುಚ್ಚಿದ ಕಂಪನಿಗಳಿಗೆ ಟೆಂಡರ್ ನೀಡಲು ಅಧಿಕೃತ ಸ್ಥಾನವನ್ನು ಬಳಸಿಕೊಂಡಿದ್ದಾರೆ ಎಂಬ ಆರೋಪದ ಮೇಲೆ ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯವು ತಮಿಳುನಾಡು ಮಾಜಿ ಸಚಿವ ಪ್ರಸ್ತುತ ರಾಜ್ಯ … Continue reading BREAKING NEWS: ಭ್ರಷ್ಟಾಚಾರ ಆರೋಪ ಪ್ರಕರಣ: ತಮಿಳುನಾಡಿನ ಇಬ್ಬರು ಮಾಜಿ ಸಚಿವರ ಮನೆ ಮೇಲೆ ದಾಳಿ