BIG NEWS : ರಾಯಚೂರಿನ ಸಿದ್ಧಲಿಂಗೇಶ್ವರ ಸ್ವಾಮಿ ‘ದೇವಸ್ಥಾನದ ಬೃಹತ್ ಹುಂಡಿ ಕಳ್ಳತನ ‘| Raichur Theft

ರಾಯಚೂರು : ತಾಲೂಕಿನ ಮನ್ಸಲಾಪುರದ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಹುಂಡಿಯನ್ನೆ ಎಗಿಸಿದ ದುರಂತ ಘಟನೆ ತಡರಾತ್ರಿ ನಡೆದಿದೆ.‌ BIGG NEWS: ಬೆಳಗಾವಿ ಸುವರ್ಣಸೌಧದತ್ತ ಪಂಚಮಸಾಲಿ ಸಮಾಜದ ಪಾದಯಾತ್ರೆ: ಅಧಿವೇಶನದ ಎರಡನೇ ದಿನವೂ ಸರಣಿ ಪ್ರತಿಭಟನೆ ಬೆಟ್ಟದ ಮೇಲಿರುವ ದೇವಸ್ಥಾನ ಬೀಗ ಮುರಿದು ಹುಂಡಿಯನ್ನೆ ಎಗರಿಸಿದ್ದು, ಏನಿಲ್ಲವೆಂದ್ರೂ ಐದಾರು ಜನರು ಸೇರಿ ಈ ಕೃತ್ಯವನ್ನು ಎಸಗಿದ್ದಾರೆ ಎಂಬ ಶಂಕೆ ವ್ಯಕ್ತಪಡಿಸಲಾಗಿದೆ. ಈ ದೇವಸ್ಥಾನದಲ್ಲಿ ಕೆಲ ದಿನಗಳ ಹಿಂದೆಯಷ್ಟೇ ಜಾತ್ರೆ ನಡೆದಿದ್ದು, ಹುಂಡಿಗೆ ಲಕ್ಷಾಂತರ ಹಣ ಸಂಗ್ರಹಗೊಂಡಿತ್ತು. ಇಷ್ಟರಲ್ಲೇ … Continue reading BIG NEWS : ರಾಯಚೂರಿನ ಸಿದ್ಧಲಿಂಗೇಶ್ವರ ಸ್ವಾಮಿ ‘ದೇವಸ್ಥಾನದ ಬೃಹತ್ ಹುಂಡಿ ಕಳ್ಳತನ ‘| Raichur Theft