ರಾಯಚೂರು ಶಾಲಾ ವಿದ್ಯಾರ್ಥಿಗಳ ಗಲಾಟೆ: ಶಾಲೆಗೆ ನೋಟಿಸ್​ ನೀಡಿದ ಬಿಇಒ

ರಾಯಚೂರು:9ನೇ ಮತ್ತು 7ನೇ ತರಗತಿ ವಿದ್ಯಾರ್ಥಿಗಳ ನಡುವೆ ಸೋಮವಾರ ಜ.01 ರಂದು ಗಲಾಟೆ ನಡೆದಿದ್ದು ಓದುತ್ತಿರುವ ಖಾಸಗಿ ಶಾಲೆಯ ಮುಖ್ಯ ಶಿಕ್ಷಕರಿಗೆ ರಾಯಚೂರು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ (BEO) ನೋಟಿಸ್ ನೀಡಿದ್ದಾರೆ. ಗಲಾಟೆಗೆ ಕಾರಣ ಏನು ?ಮಾರಕಾಸ್ತ್ರ ಬಳಸಿದ್ದಾರಾ ?  ಈ ಬಗ್ಗೆ 24 ಗಂಟೆಗಳ ಒಳಗಡೆ ಲಿಖಿತ ವಿವರಣೆ ‌ನೀಡುವಂತೆ ನೋಟಿಸ್ ಜಾರಿ ಮಾಡಿದ್ದಾರೆ.ಮಧ್ಯೆ ಮಕ್ಕಳ ರಕ್ಷಣಾ ನಿರ್ದೇಶನಾಲಯ ತಂಡ ಪ್ರಕರಣದ ತನಿಖೆ ನಡೆಸಲು ಮುಂದಾಗಿದೆ. ವಿದ್ಯಾರ್ಥಿಗಳು ಓದುತ್ತಿರುವ ಖಾಸಗಿ ಶಾಲೆಗೆ ಭೇಟಿ ನೀಡಿ, ಮುಖ್ಯ … Continue reading ರಾಯಚೂರು ಶಾಲಾ ವಿದ್ಯಾರ್ಥಿಗಳ ಗಲಾಟೆ: ಶಾಲೆಗೆ ನೋಟಿಸ್​ ನೀಡಿದ ಬಿಇಒ