ನವದೆಹಲಿ: ಅನಾರೋಗ್ಯದ ಕಾರಣ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಅವರ ರಾಜಸ್ಥಾನದ ಅಲ್ವಾರ್ ಭೇಟಿಯನ್ನು ರದ್ದುಗೊಳಿಸಲಾಗಿದೆ ಎಂದು ಮೂಲಗಳು ಇಂದು ಖಚಿತಪಡಿಸಿವೆ.

ರಾಹುಲ್ ಅವರು ಇಂದು ಅಲ್ವಾರ್‌ನಲ್ಲಿ ಪಕ್ಷದ ‘ನೇತ್ರತ್ವ ಸಂಕಲ್ಪ ಶಿಬಿರ’ದಲ್ಲಿ ಪಾಲ್ಗೊಳ್ಳಬೇಕಿತ್ತು.

ಏತನ್ಮಧ್ಯೆ, ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಮತ್ತೆ ಎರಡನೇ ಬಾರಿಗೆ ಕೊರೊನಾ ಪಾಸಿಟಿವ್‌ ಬಂದಿದೆ. ಈ ಬಗ್ಗೆ ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.

ಒಂದೇ ಹಾಡಿಗೆ ʻತಾಯಿ-ಮಗಳ ʼ ಸಖತ್‌ ಸ್ಟೆಪ್ಸ್‌ : ವಿಡಿಯೋ ಕಂಡ ʻ ನೆಟ್ಟಿಗರಿಂದ ಭರ್ಜರಿ ಶ್ಲಾಘನೆ ʼ | watch viral video

BIG BREAKING NEWS: ಸಿಲಿಕಾನ್‌ ಸಿಟಿಯಲ್ಲಿ IAS ಹೆಸರೇಳಿ KAS ಪಾಸ್‌ ಮಾಡಿಸ್ತೀನಿ ಎಂದು ಹಣ ಪೀಕುತ್ತಿದ್ದವನ ಬಂಧನ

BIGG NEWS: ಇಂದು ICAI ಸಿಎ ಫೌಂಡೇಶನ್ ಫಲಿತಾಂಶ ಪ್ರಕಟ; ಇಲ್ಲಿದೆ ವಿವರ

 

Share.
Exit mobile version