ಲೋಕಸಭೆಯಲ್ಲಿ ‘ರಾಹುಲ್ ಗಾಂಧಿ’ ಮತ್ತೆ ‘ಜಾತಿ ಗಣತಿ’ ಹೇಳಿಕೆ ; ಬಿಜೆಪಿ ಆಕ್ರೋಶ
ನವದೆಹಲಿ : ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯಕ್ಕೆ ಉತ್ತರಿಸುವಾಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೆ ಜಾತಿ ಜನಗಣತಿಯ ವಿಷಯವನ್ನ ಎತ್ತಿದರು. ಒಂದೇ ಒಂದು ಕಾರ್ಪೊರೇಟ್ ದಲಿತ ಅಥವಾ ಒಬಿಸಿ ಒಡೆತನದಲ್ಲಿಲ್ಲ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರೇ ಒಬಿಸಿ ವರ್ಗಕ್ಕೆ ಸೇರಿದವರು ಎಂದು ಹೇಳುವ ಮೂಲಕ ಅವರ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ. ಸಂಸತ್ತಿನಲ್ಲಿ ಮಾತನಾಡಿದ ರಾಹುಲ್ ಗಾಂಧಿ, “ನಾವು ತೆಲಂಗಾಣದಲ್ಲಿ ಜಾತಿ ಗಣತಿ ನಡೆಸಿದ್ದೇವೆ ಮತ್ತು ನಾವು ಕಂಡುಕೊಂಡಿರುವುದು ಆಘಾತಕಾರಿಯಾಗಿದೆ. ತೆಲಂಗಾಣದ … Continue reading ಲೋಕಸಭೆಯಲ್ಲಿ ‘ರಾಹುಲ್ ಗಾಂಧಿ’ ಮತ್ತೆ ‘ಜಾತಿ ಗಣತಿ’ ಹೇಳಿಕೆ ; ಬಿಜೆಪಿ ಆಕ್ರೋಶ
Copy and paste this URL into your WordPress site to embed
Copy and paste this code into your site to embed