ಬ್ರಿಟಿಷರಿಗೆ ಸಾವರ್ಕರ್ ಸಹಾಯ ಹೇಳಿಕೆ : ರಾಹುಲ್ ಗಾಂಧಿ ಪೋಸ್ಟರ್ ಗೆ ಮಸಿ ಬಳಿದು ಚಪ್ಪಲಿ ಎಸೆದ ಬಿಜೆಪಿ

ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರರಿಗೆ  ರಾಹುಲ್ ಗಾಂಧಿ ಮಾಡಿದ ಅವಮಾನವನ್ನು ವಿರೋಧಿಸಿ ಬಿಜೆಪಿ ನಾಯಕ ರಾಮ್ ಕದಂ ಅವರು ಭಾನುವಾರ ತಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ಮುಂಬೈನಲ್ಲಿ ‘ಜೂಟಾ ಮಾರೋ ಆಂದೋಲನ್’ ಪ್ರತಿಭಟನೆ ನಡೆಸಿದರು. “ರಾಹುಲ್ ಗಾಂಧಿ ಅವರ ಅವಹೇಳನಕಾರಿ ಹೇಳಿಕೆಗಳು ಶೋಚನೀಯ,  ಅವರು ಕ್ಷಮೆಯಾಚಿಸಬೇಕು. ಅವರು ಮತ್ತೆ ಮತ್ತೆ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಕಿಡಿಕಾರಿದರು. ದಾಮೋದರ್ ಸಾವರ್ಕರ್ ಅವರು ಬ್ರಿಟಿಷರಿಗೆ ಸಹಾಯ ಮಾಡಿದರು ಮತ್ತು ಅದಕ್ಕೆ ಸ್ಟೈಫಂಡ್ ಪಡೆದರು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆ … Continue reading ಬ್ರಿಟಿಷರಿಗೆ ಸಾವರ್ಕರ್ ಸಹಾಯ ಹೇಳಿಕೆ : ರಾಹುಲ್ ಗಾಂಧಿ ಪೋಸ್ಟರ್ ಗೆ ಮಸಿ ಬಳಿದು ಚಪ್ಪಲಿ ಎಸೆದ ಬಿಜೆಪಿ