BIGG NEWS :ʻ ರಾಹುಲ್‌ ಗಾಂಧಿ ಜೋಡೋ ಯಾತ್ರೆಗೆ ಗೊತ್ತು ಗುರಿಯಿಲ್ಲʼ : ಸಚಿವ ಡಾ ಸುಧಾಕರ್‌ ವ್ಯಂಗ್ಯ

ಬೆಂಗಳೂರು : ರಾಹುಲ್‌ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಪಾದಯಾತ್ರೆ(Bharat Jodo Padayatra)ವಿಚಾರವಾಗಿ  ಸಚಿವ ಡಾ. ಸುಧಾಕರ್  ರಾಹುಲ್‌ ಜೋಡೋ ಯಾತ್ರೆಗೆ ಗೊತ್ತು ಗುರಿಯಿಲ್ಲ ಎಂದು ವ್ಯಂಗ್ಯವಾಡಿದ್ದಾರೆ BIG NEWS: ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಲು ಸುಪ್ರೀಂ ಕೋರ್ಟ್ ನಕಾರ ಈ ಬಗ್ಗೆ ಮಾಧ್ಯಮಗಳೊಂದಿಗೆ  ಆರೋಗ್ಯ ಸಚಿವ ಡಾ ಸುಧಾಕರ್ ಮಾತನಾಡಿ,  ಘಟಾನುಘಟಿ ನಾಯಕರು ಕಾಂಗ್ರೆಸ್‌ ಪಕ್ಷ ಬಿಡುತ್ತಿದ್ದಾರೆ. ರಾಹುಲ್‌ ಸಾಗುತ್ತಿರುವ ಪಾದಯಾತ್ರೆ ಬಿಜೆಪಿ ಮಾಡಿದ ಹೆದ್ದಾರಿಯಲ್ಲಿ  … Continue reading BIGG NEWS :ʻ ರಾಹುಲ್‌ ಗಾಂಧಿ ಜೋಡೋ ಯಾತ್ರೆಗೆ ಗೊತ್ತು ಗುರಿಯಿಲ್ಲʼ : ಸಚಿವ ಡಾ ಸುಧಾಕರ್‌ ವ್ಯಂಗ್ಯ