BIGG NEWS: ರಾಹುಲ್‌ ಗಾಂಧಿಗೆ ದೂರ ದೃಷ್ಟಿಯಿಲ್ಲ; ನೋಡಿಕೊಂಡು ಓದೋದು ಬಿಟ್ಟರೆ ಸ್ವಂತ ಮಾತನಾಡನಲಿ; ಅರುಣ್‌ ಸಿಂಗ್‌ ಟೀಕೆ

ಹಾವೇರಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ಯಾವುದೇ ದೂರದೃಷ್ಟಿ ಇಲ್ಲ. ಅವರು, ನೋಡಿಕೊಂಡು ಓದೋದು ಬಿಟ್ಟರೆ ಸ್ವಂತ ಮಾತನಾಡನಲಿ ಎಂದು ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್ ಕಿಡಿಕಾರಿದ್ದಾರೆ. BIG BREAKING NEWS: ಶೋಪಿಯಾನ್ ನಲ್ಲಿ ಗುಂಡಿಟ್ಟು ಕಾಶ್ಮೀರಿ ಪಂಡಿತ ಹತ್ಯೆ| Kashmiri Pandit shot   ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ ಮಾಸೂರು ಪಟ್ಟಣದಲ್ಲಿ ಸರ್ವಜ್ಞನ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಮಾತನಾಡಿದ ಅವರು, ರಾಹುಲ್ ಗಾಂಧಿ ಬರೆದುಕೊಟ್ಟ ಭಾಷಣವನ್ನು ಓದುತ್ತಾರೆ. ರಾಹುಲ್ ಗಾಂಧಿ ಮೂವತ್ತು ದಿನಗಳ … Continue reading BIGG NEWS: ರಾಹುಲ್‌ ಗಾಂಧಿಗೆ ದೂರ ದೃಷ್ಟಿಯಿಲ್ಲ; ನೋಡಿಕೊಂಡು ಓದೋದು ಬಿಟ್ಟರೆ ಸ್ವಂತ ಮಾತನಾಡನಲಿ; ಅರುಣ್‌ ಸಿಂಗ್‌ ಟೀಕೆ