ಪ್ರಯಾಗ್ ರಾಜ್ ರ್ಯಾಲಿಯಿಂದ ಆತುರದಿಂದ ನಿರ್ಗಮಿಸಿದ ರಾಹುಲ್ ಗಾಂಧಿ, ಅಖಿಲೇಶ್ ಯಾದವ್

ನವದೆಹಲಿ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಭಾನುವಾರ ಪ್ರಯಾಗ್ ರಾಜ್ ನಲ್ಲಿ ನಡೆದ ಸಾರ್ವಜನಿಕ ಸಭೆಯಿಂದ ಹೊರನಡೆದರು. ಉತ್ತರ ಪ್ರದೇಶದ ಪ್ರಯಾಗ್ರಾಜ್ನ ಫುಲ್ಪುರ್ ಸಂಸದೀಯ ಕ್ಷೇತ್ರದ ಪಡಿಲಾದಲ್ಲಿ ನಡೆದ ರ್ಯಾಲಿಯಲ್ಲಿ ಈ ಘಟನೆ ನಡೆದಿದ್ದು, ರಾಹುಲ್ ಗಾಂಧಿ ಮತ್ತು ಯಾದವ್ ಸಭೆಯನ್ನುದ್ದೇಶಿಸಿ ಮಾತನಾಡದೆ ಸ್ಥಳದಿಂದ ಹೊರನಡೆದರು. ವರದಿಗಳ ಪ್ರಕಾರ, ಕಾಂಗ್ರೆಸ್ ಮತ್ತು ಎಸ್ಪಿ ಕಾರ್ಯಕರ್ತರು ಅಶಿಸ್ತಿನ ವರ್ತನೆ ತೋರಿ, ಭದ್ರತಾ ಸರಪಳಿಯನ್ನು ಉಲ್ಲಂಘಿಸಿ ವೇದಿಕೆಯನ್ನು ತಲುಪಲು ಪ್ರಯತ್ನಿಸಿದರು. … Continue reading ಪ್ರಯಾಗ್ ರಾಜ್ ರ್ಯಾಲಿಯಿಂದ ಆತುರದಿಂದ ನಿರ್ಗಮಿಸಿದ ರಾಹುಲ್ ಗಾಂಧಿ, ಅಖಿಲೇಶ್ ಯಾದವ್