ತುಮಕೂರಿನಲ್ಲಿ ತಾಯಿ-ಅವಳಿ ಮಕ್ಕಳು ಸಾವಿನ ಪ್ರಕರಣ : ಬಾಲಮಂದಿರಕ್ಕೆ ಸಚಿವ ಸುಧಾಕರ್ ಭೇಟಿ ; ಪುತ್ರಿಗೆ 10 ಲಕ್ಷದ ಚೆಕ್ ವಿತರಣೆ

ತುಮಕೂರು : ತುಮಕೂರು ಜಿಲ್ಲಾಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಮತ್ತು ಅವಳಿ ಮಕ್ಕಳು ಸಾವನ್ನಪ್ಪಿರುವ ಘಟನೆ ಸಂಬಂಧಿಸಿದಂತೆ ತುಮಕೂರಿನ ಅಮರಜ್ಯೋತಿ ನಗರದಲ್ಲಿರುವ ಸರ್ಕಾರಿ ಬಾಲಮಂದಿರಕ್ಕೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಭೇಟಿ ನೀಡಿದರು. ಈ ವೇಳೆ ಮೃತ ಕಸ್ತೂರಿ ಪುತ್ರಿ ಶಂಕರಿಗೆ ಸರ್ಕಾರದಿಂದ 10 ಲಕ್ಷ ರೂ. ಚೆಕ್ ವಿತರಣೆ ಮಾಡಿದರು. ಬಾಲಕಿ ಹೆಸರಿನಲ್ಲಿ ಎಫ್ಡಿ ಮಾಡುವುದಾಗಿ ಸಚಿವರು ಭರವಸೆ ನೀಡಿದರು. ನಂತರ ಮಾತನಾಡಿದ ಸಚಿವರು ಕಮಿಷನರ್ ದರ್ಜೆ ಅಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ತನಿಖಾ ವರದಿ ಬಂದ … Continue reading ತುಮಕೂರಿನಲ್ಲಿ ತಾಯಿ-ಅವಳಿ ಮಕ್ಕಳು ಸಾವಿನ ಪ್ರಕರಣ : ಬಾಲಮಂದಿರಕ್ಕೆ ಸಚಿವ ಸುಧಾಕರ್ ಭೇಟಿ ; ಪುತ್ರಿಗೆ 10 ಲಕ್ಷದ ಚೆಕ್ ವಿತರಣೆ