‘ವಿಪಕ್ಷ ನಾಯಕ’ನಾಗಲು ‘ಆರ್.ಅಶೋಕ್’ ಅಯೋಗ್ಯ, ನಾಲಾಯಕ್ – ‘ಪ್ರಮೋದ್ ಮುತಾಲಿಕ್’ ವಾಗ್ಧಾಳಿ

ಉಡುಪಿ: ಇಂದು ವಿಪಕ್ಷ ನಾಯಕ ಆರ್.ಅಶೋಕ್ ವಿರುದ್ಧ ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹಿಗ್ಗಾಮುಗ್ಗಾ ವಾಗ್ಧಾಳಿ ನಡೆಸಿದ್ದಾರೆ. ಅದರಲ್ಲೂ ಆರ್ ಅಶೋಕ್ ವಿಪಕ್ಷ ನಾಯಕರಾಗಲು ಅಯೋಗ್ಯ, ನಾಲಾಯಕ್. ಅವರನ್ನು ಕಿತ್ತಾಕಿ ಎಂಬುದಾಗಿಯೂ ಆಗ್ರಹಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಮಂಗಳೂರಲ್ಲಿ ನಡೆದ ಪಬ್ ಮೇಲಿನ ದಾಳಿಯನ್ನು ನಡೆಸಿದ್ದು ಬಜರಂಗದಳದವರು ಅಲ್ಲ. ಶ್ರೀರಾಮಸೇನೆಯವರು ಎಂದರು. ಪಬ್ ಮೇಲೆ ದಾಳಿ ಮಾಡಿದಂತ ಶ್ರೀರಾಮಸೇನೆಯ ಕಾರ್ಯಕರ್ತರ ಮೇಲೆ ಯಾವುದೇ ಗೂಂಡಾ ಕೇಸ್ ಹಾಕಿರಲಿಲ್ಲ. ಆದರೇ ಮೊದಲ ಬಾರಿಗೆ ಹಿಂದೂ ಕಾರ್ಯಕರ್ತರ ಮೇಲೆ … Continue reading ‘ವಿಪಕ್ಷ ನಾಯಕ’ನಾಗಲು ‘ಆರ್.ಅಶೋಕ್’ ಅಯೋಗ್ಯ, ನಾಲಾಯಕ್ – ‘ಪ್ರಮೋದ್ ಮುತಾಲಿಕ್’ ವಾಗ್ಧಾಳಿ