ಉತ್ತರಕ್ಕೆ ಬೆಣ್ಣೆ ದಕ್ಷಿಣಕ್ಕೆ ಸುಣ್ಣ ನೀಡುವ ಬಿಜೆಪಿ ಸರ್ಕಾರದ ಈ ಮಹಾಮೋಸಕ್ಕೆ ಅಂತ್ಯ ಹಾಡಿ- ದಿನೇಶ್ ಗುಂಡೂರಾವ್

ಬೆಂಗಳೂರು: ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನ್ಯಾಯ ಮಾಡಲಾಗಿದೆ. ಉತ್ತರ ಭಾರತಕ್ಕೆ ಬೆಣ್ಣೆ, ದಕ್ಷಿಣ ಭಾರತಕ್ಕೆ ಸುಣ್ಣ ನೀಡುವಂತ ನಿಲುವು ತಳೆಯಲಾಗಿದೆ. ಇಂತಹ ಬಿಜೆಪಿ ಸರ್ಕಾರದ ಮಹಾಮೋಸಕ್ಕೆ ಅಂತ್ಯ ಹಾಡಿ ಎಂಬುದಾಗಿ ಸಚಿವ ದಿನೇಶ್ ಗುಂಡೂರಾವ್ ಕರೆ ನೀಡಿದ್ದಾರೆ. ಇಂದು ಎಕ್ಸ್ ಮಾಡಿರುವಂತ ಅವರು, ದೇಶದ ಆದಾಯಕ್ಕೆ ಅತಿಹೆಚ್ಚು ಕೊಡುಗೆ ನೀಡುವ ಕರ್ನಾಟಕವು ಕೇಂದ್ರಕ್ಕೆ ಸಲ್ಲಿಸುವ 100 ರೂಪಾಯಿ ತೆರಿಗೆಯಲ್ಲಿ ನಮಗೆ ಮರಳಿ ಬರುವುದು ಕೇವಲ 13 ರೂಪಾಯಿ ಮಾತ್ರ! ಕನ್ನಡಿಗರ ಮೇಲಿನ ಈ ಅನ್ಯಾಯವನ್ನು ಎಲ್ಲಿಯವರೆಗೆ ಸಹಿಸಬೇಕು? … Continue reading ಉತ್ತರಕ್ಕೆ ಬೆಣ್ಣೆ ದಕ್ಷಿಣಕ್ಕೆ ಸುಣ್ಣ ನೀಡುವ ಬಿಜೆಪಿ ಸರ್ಕಾರದ ಈ ಮಹಾಮೋಸಕ್ಕೆ ಅಂತ್ಯ ಹಾಡಿ- ದಿನೇಶ್ ಗುಂಡೂರಾವ್