BIGG NEWS: ನಾಳೆ ಪುನೀತ್ ರಾಜಕುಮಾರ್ ಗೆ `ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ : ವಿಧಾನಸೌಧ ಮುಂಭಾಗದ ರಸ್ತೆ ಬ್ಲಾಕ್

ಬೆಂಗಳೂರು : ನಟ ಪುನೀತ್ ರಾಜ್​ಕುಮಾರ್​ ನವೆಂಬರ್ 1 ರ ನಾಳೆ ವಿಧಾನಸೌಧದ ಎದುರು ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. BREAKING NEWS : ‘ಬಸವಲಿಂಗ ಶ್ರೀ’ ಆತ್ಮಹತ್ಯೆ ಪ್ರಕರಣ : ಮೂವರು ಆರೋಪಿಗಳನ್ನು 6 ದಿನ ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ   ಪ್ರಶಸ್ತಿಯನ್ನು ಪುನೀತ್ ಪತ್ನಿ ಅಶ್ವಿನಿ ಅವರು ಸ್ವೀಕಾರ ಮಾಡಲಿದ್ದಾರೆ. ಈ ಬಗ್ಗೆ ಮಾತನಾಡಿದ ಕರ್ನಾಟಕ ರತ್ನ ಪ್ರಶಸ್ತಿ ಉಸ್ತುವಾರಿ ಸಮಿತಿ ಅಧ್ಯಕ್ಷ ಹಾಗೂ ಕಂದಾಯ ಇಲಾಖೆ … Continue reading BIGG NEWS: ನಾಳೆ ಪುನೀತ್ ರಾಜಕುಮಾರ್ ಗೆ `ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ : ವಿಧಾನಸೌಧ ಮುಂಭಾಗದ ರಸ್ತೆ ಬ್ಲಾಕ್