‘ಅಪ್ಪು’ ಪುಣ್ಯಸ್ಮರಣೆ ದಿನ ರಾಜ್ಯದ ಹಲವೆಡೆ ಅನ್ನದಾನ : ಬಿರಿಯಾನಿ ಹಂಚಿದ ‘ಪುನೀತ್’ ಫ್ಯಾನ್ಸ್ |Puneeth Rajkumar

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮನ್ನೆಲ್ಲ ಅಗಲಿ ಇಂದಿಗೆ ಒಂದು ವರ್ಷವೇ ಕಳೆದಿದೆ. ಆದರೂ ಕೂಡ ಅಭಿಮಾನಿಗಳಿಗಂತೂ ಇನ್ನೂ ನೆನಪು ಹಾಗೆ ಉಳಿದಿದೆ. ಈಗಾಗಲೇ ಅಭಿಮಾನಿಗಳು ಅಪ್ಪು ನೆನಪಿಗಾಗಿ ಸಾಕಷ್ಟು ಸಾಮಾಜಿಕ ಕಾರ್ಯ ಮಾಡಿಕೊಂಡು ಬಂದಿದ್ದಾರೆ. ಇಂದು (ಅ.29) ಅಪ್ಪು ಫುಣ್ಯ ಸ್ಮರಣೆ ಹಿನ್ನೆಲೆ ರಾಜ್ಯದ ಹಲವೆಡೆ ಅನ್ನದಾನ ಮಾಡುವ ಮೂಲಕ ಈ ದಿನವನ್ನು ಅಭಿಮಾನಿಗಳು ಅಗಲಿದ ನಾಯಕನಿಗೆ ನಮನ ಸಲ್ಲಿಸಿದ್ದಾರೆ. ಬೆಂಗಳೂರು, ಶಿವಮೊಗ್ಗ, ವಿಜಯನಗರ, ಬಾಗಲಕೋಟೆಯಲ್ಲಿ ಅನ್ನದಾನ ನಡೆದಿದ್ದು, ಪುನೀತ್ ಅಭಿಮಾನಿಗಳು ಜನರಿಗೆ … Continue reading ‘ಅಪ್ಪು’ ಪುಣ್ಯಸ್ಮರಣೆ ದಿನ ರಾಜ್ಯದ ಹಲವೆಡೆ ಅನ್ನದಾನ : ಬಿರಿಯಾನಿ ಹಂಚಿದ ‘ಪುನೀತ್’ ಫ್ಯಾನ್ಸ್ |Puneeth Rajkumar